Quantcast
Channel: Kannada Dunia | Kannada News | Karnataka News | India News
Viewing all articles
Browse latest Browse all 122063

ಚಿಕಿತ್ಸೆಗೆ ಬಂದ ಯುವತಿಯ ಪ್ರಜ್ಞೆ ತಪ್ಪಿಸಿ ವೈದ್ಯ ಮಾಡಿದ್ದೇನು..?

$
0
0

doctor_2170632b-460x288

doctor_2170632b-460x288 ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ವೈದ್ಯರನ್ನು ಸಂಪೂರ್ಣವಾಗಿ ನಂಬಿ ಬರ್ತಾರೆ ರೋಗಿಗಳು. ಆದ್ರೆ ಇತ್ತೀಚೆಗೆ ವೈದ್ಯರ ಮೇಲೆ ನಂಬಿಕೆ ಇಡುವುದು ಕಷ್ಟವಾಗಿದೆ. ಚಿಕಿತ್ಸೆ ಹೆಸರಲ್ಲಿ ಮತ್ತೇನನ್ನೂ ಮಾಡುವ ವೈದ್ಯರ ಸಂಖ್ಯೆ ಜಾಸ್ತಿಯಾಗ್ತಾ ಇದೆ. ಇದರಿಂದಾಗಿ ವೈದ್ಯ ಲೋಕವೇ ತಲೆತಗ್ಗಿಸುವಂತಾಗಿದೆ. ನ್ಯೂಯಾರ್ಕ್ ನ ಒಬ್ಬ ಯುವತಿಗೆ ವೈದ್ಯರ ಸಹವಾಸವೆ ಬೇಡ ಎನ್ನುವಂತಾಗಿದೆ. ಭುಜದ ಗಾಯಕ್ಕೆ ಚಿಕಿತ್ಸೆ ಪಡೆಯಲು ಜನವರಿ 11ರಂದು 22 ವರ್ಷದ ಯುವತಿ ಮೌಂಟ್ ಸಿನಾಯಿ ಆಸ್ಪತ್ರೆಗೆ ಬಂದಿದ್ದಾಳೆ. ಅಲ್ಲಿನ ವೈದ್ಯ ಡಾ ಡೇವಿಡ್ ನೇವ್ಮೆನ್ ಯುವತಿಯನ್ನು ನೋಡಿಯೇ ಆಕರ್ಷಿತನಾಗಿದ್ದಾನೆ. ಆಕೆ ಚಿಕಿತ್ಸೆಗೆಂದು ಬಂದಾಗ ಎರಡು ಮತ್ತಿನ ಇಂಜೆಕ್ಷನ್ ನನ್ನು ಆಕೆಗೆ ಚುಚ್ಚಿದ್ದಾನೆ. ನಂತರ ಚಿಕಿತ್ಸೆ ಹೆಸರಲ್ಲಿ ಸೂಕ್ಷ್ಮ ಅಂಗಗಳನ್ನು ಮುಟ್ಟಿದ್ದಾನಂತೆ. ಈ ವೇಳೆ ಯುವತಿಗೆ ಸ್ವಲ್ಪ ಪ್ರಜ್ಞೆ ಬಂದಿದೆ. ಆದ್ರೆ ಏಳುವ ಸ್ಥಿತಿಯಲ್ಲಿರಲಿಲ್ಲವಂತೆ. ಪೂರ್ತಿ ಪ್ರಜ್ಞೆ ಬಂದ ನಂತರ ಆಕೆ ಪೊಲೀಸರು ಹಾಗೂ ಆಸ್ಪತ್ರೆ ಆಡಳಿತ ಮಂಡಳಿಗೆ ದೂರು ನೀಡಿದ್ದಾಳೆ. ಕಾಮುಕ ವೈದ್ಯ ಇನ್ನೆಂದು ಸ್ತ್ರೀಯರಿಗೆ ಚಿಕಿತ್ಸೆ ಮಾಡಬಾರದೆಂದು ತಾಕೀತು ಮಾಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಬಂಧಿಸಿ, ತನಿಖೆ ಮುಂದುವರೆಸಿದ್ದಾರೆ.

Viewing all articles
Browse latest Browse all 122063

Trending Articles


ವಾರಭವಿಷ್ಯ 21.7.2019 ರಿಂದ 27.7.2019 ರವರೆಗೆ


ವೃದ್ದೆಗೆ ಚಾಕು ತೋರಿಸಿ ದುಷ್ಕೃತ್ಯ


ತುಳು ತೆರೆಗೆ ಸೋನಿಯಾ ಎಂಟ್ರಿ


ಗಮನಿಸಿ : ‘ಆಯುಷ್ಮಾನ್ ಕಾರ್ಡ್’ನಡಿ 5 ಲಕ್ಷದವರೆಗೆ ಸಿಗಲಿದೆ ಉಚಿತ ಚಿಕಿತ್ಸೆ, ಇಲ್ಲಿದೆ...


ಈ 12 ಕಾರಣಗಳಿಗೆ ನಿಮಗೆ ಡಿ.ಕೆ.ರವಿ ಇಷ್ಟವಾಗಲೇಬೇಕು!


ನಿತ್ಯ ‘ಬ್ಲೂ ಫಿಲಂ’ತೋರಿಸಿ ಸೆಕ್ಸ್ ಗೆ ಬಲವಂತ: ರೋಸಿ ಹೋದ ಪತ್ನಿ


ಭಾಷಾಭಿಮಾನ ಬೆಳೆಸುವ ಪ್ರಯತ್ನ ತುಳು ಕ್ಯಾಲೆಂಡರ್‌ ‘ಕಾಲಕೋಂದೆ’


ಅನಿರೀಕ್ಷಿತ ಹಣದ ಹರಿವು ಪಡೆಯಲು ಶುಕ್ರ ದೇವರ ಆರಾಧನೆ


ಏಡ್ಸ್ ಬಗ್ಗೆ ಟೆನ್ಷನ್ ಬೇಡ.. ! ಏಡ್ಸ್ ಸಂಪೂರ್ಣವಾಗಿ ಗುಣಪಡಿಸುವ ಲಸಿಕೆ ಬಂದಿದೆ!


ಪ್ರಜ್ಞಾ ಪ್ರವಾಹ, ಕರ್ನಾಟಕ “ದೇಶಿ ಚಿಂತನೆ” ಪ್ರಬಂಧ ಸ್ಪರ್ಧೆ



<script src="https://jsc.adskeeper.com/r/s/rssing.com.1596347.js" async> </script>