ಚಿಕಿತ್ಸೆಗೆ ಬಂದ ಯುವತಿಯ ಪ್ರಜ್ಞೆ ತಪ್ಪಿಸಿ ವೈದ್ಯ ಮಾಡಿದ್ದೇನು..?
ವೈದ್ಯೋ ನಾರಾಯಣೋ ಹರಿ ಎನ್ನುತ್ತಾರೆ. ವೈದ್ಯರನ್ನು ಸಂಪೂರ್ಣವಾಗಿ ನಂಬಿ ಬರ್ತಾರೆ ರೋಗಿಗಳು. ಆದ್ರೆ ಇತ್ತೀಚೆಗೆ ವೈದ್ಯರ ಮೇಲೆ ನಂಬಿಕೆ ಇಡುವುದು ಕಷ್ಟವಾಗಿದೆ. ಚಿಕಿತ್ಸೆ ಹೆಸರಲ್ಲಿ ಮತ್ತೇನನ್ನೂ ಮಾಡುವ ವೈದ್ಯರ ಸಂಖ್ಯೆ ಜಾಸ್ತಿಯಾಗ್ತಾ ಇದೆ....
View Articleತಡ ರಾತ್ರಿ ಹಳೆ ಬಾಯ್ ಫ್ರೆಂಡ್ ಭೇಟಿ ಮಾಡಿದ ಕತ್ರಿನಾ
ರಣಬೀರ್ ಕಪೂರ್ ಜೊತೆ ಪ್ರೀತಿ ಪ್ರೇಮವಾದ ಮೇಲೆ ಓಲ್ಡ್ ಈಸ್ ಗೋಲ್ಡ್ ಎನ್ನುತ್ತಿದ್ದಾಳೆ ಕತ್ರಿನಾ. ಯಸ್. ರಣಬೀರ್ ಜೊತೆ ಸಂಬಂಧ ಮುರಿದುಕೊಂಡ ಬಾಲಿವುಡ್ ಬೆಡಗಿ ಈಗ ಮತ್ತೆ ಹಳೆ ಬಾಯ್ ಫ್ರೆಂಡ್ ಅರಸಿ ಹೋಗಿದ್ದಾಳೆ. ರಣಬೀರ್ ಹಾಗೂ ಕತ್ರಿನಾ ಜೋಡಿ...
View Articleಐಪಿಎಲ್ ಸ್ಪಾಟ್ ಫಿಕ್ಸಿಂಗ್: ಅಜಿತ್ ಚಂಡೇಲಾಗೆ ಆಜೀವ ನಿಷೇಧ
ಐಪಿಎಲ್ ಸೀಸನ್ 6 ರಲ್ಲಿ ಸ್ಪಾಟ್ ಫಿಕ್ಸಿಂಗ್ ನಲ್ಲಿ ಪಾಲ್ಗೊಂಡಿದ್ದ ಇಬ್ಬರು ಆಟಗಾರರಿಗೆ ಬಿಸಿಸಿಐ ಇಂದು ಶಿಕ್ಷೆ ವಿಧಿಸಿದ್ದು, ಒಬ್ಬರು ಆಜೀವ ನಿಷೇಧಕ್ಕೊಳಗಾಗಿದ್ದರೆ ಮತ್ತೊಬ್ಬ ಆಟಗಾರ 5 ವರ್ಷಗಳ ಕಾಲ ನಿಷೇಧಕ್ಕೊಳಗಾಗಿದ್ದಾರೆ. ರಾಜಸ್ಥಾನ್...
View Articleಮನೆಯಲ್ಲಿ ಶಂಖವಿದ್ದರೆ ಈ ವಿಷಯದ ಬಗ್ಗೆ ಎಚ್ಚರವಿರಲಿ
ಹಿಂದು ಧರ್ಮದ ಪ್ರಕಾರ ಮನೆಯಲ್ಲಿ ಶಂಖ ಇರಲೇಬೇಕು. ಇದರಿಂದ ಸುಖ, ಸಮೃದ್ಧಿ ಸಿಗುತ್ತೆ ಎಂಬ ನಂಬಿಕೆ ಇದೆ. ಆದರೆ ಶಂಖ ಇರುವ ಮನೆಯವರು ಈ 8 ಅಂಶಗಳನ್ನು ಗಮನದಲ್ಲಿಡಲೇಬೇಕು. ಶಂಖವನ್ನು ಯಾವಾಗಲೂ ನೀರಿನಲ್ಲಿ ಇಡಬಾರದು. ಹಾಗೆಯೇ ಭೂಮಿಯ ಮೇಲೆ...
View Articleಆರ್ ಎಸ್ ಎಸ್ ಕಚೇರಿ ಮೇಲೆ ಗುಂಡಿನ ದಾಳಿ
ಪಂಜಾಬ್ ನ ಲೂಧಿಯಾನದಲ್ಲಿ ಆರ್ ಎಸ್ ಎಸ್ ಕಚೇರಿ ಮೇಲೆ ಇಬ್ಬರು ದುಷ್ಕರ್ಮಿಗಳು ಗುಂಡಿನ ದಾಳಿ ನಡೆಸಿದ ಘಟನೆ ನಡೆದಿದ್ದು, ಘಟನೆಯಲ್ಲಿ ಒಬ್ಬ ಗಂಭೀರವಾಗಿ ಗಾಯಗೊಂಡಿದ್ದಾನೆ ಎಂಬ ಮಾಹಿತಿ ಲಭ್ಯವಾಗಿದೆ. ಲೂಧಿಯಾನದ ಕಿಡವಾಯಿ ನಗರದಲ್ಲಿರುವ ಆರ್ ಎಸ್...
View Articleತನ್ನದೇ ಬಾತ್ ರೂಂ ಎಂಎಂಎಸ್ ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟ ಯುವತಿ..!
ಸಾಮಾಜಿಕ ಜಾಲತಾಣಗಳು ಈಗ ಸಿಕ್ಕಾಪಟ್ಟೆ ಸುದ್ದಿ ಮಾಡ್ತಾ ಇವೆ. ಪ್ರಚಾರಕ್ಕೆ ಹಾಗೂ ಪ್ರಸಿದ್ಧಿಗೆ ಇದು ಹೇಳಿ ಮಾಡಿಸಿದ ತಾಣ. ಪರಿಚಯವಿಲ್ಲದ ವ್ಯಕ್ತಿಗಳನ್ನು ಒಂದೇ ದಿನದಲ್ಲಿ ಫೇಮಸ್ ಮಾಡುವ ಶಕ್ತಿ ಇದಕ್ಕಿದೆ. ಆದ್ರೆ ಈ ಮಾಧ್ಯಮವನ್ನು ಕೆಲವರು...
View Articleಲಂಕಾ ಜೈಲಿನಿಂದ ಹೊರಬಂದ ಭಾರತೀಯ ಮೀನುಗಾರರು
ಜಲ ಗಡಿ ಉಲ್ಲಂಘನೆ ಆರೋಪದಲ್ಲಿ ತನ್ನ ವಶಕ್ಕೆ ಪಡೆದಿದ್ದ 106 ಭಾರತೀಯ ಮೀನುಗಾರರರನ್ನು ಬಿಡುಗಡೆ ಮಾಡಲು ಶ್ರೀಲಂಕಾ ಸರ್ಕಾರ ಹಸಿರು ನಿಶಾನೆ ತೋರುವ ಮೂಲಕ ಭಾರತದೊಡನೆ ಉತ್ತಮ ಭಾಂದವ್ಯ ಬೆಸೆಯುವ ನಿಟ್ಟಿನಲ್ಲಿ ಹೆಜ್ಜೆ ಹಾಕಿದೆ. ಈಗಾಗಲೇ ಹಲವು...
View Articleಮುಸ್ಲಿಮೇತರರ ಮೇಲಿನ ಅತ್ಯಾಚಾರವನ್ನು ಸಮರ್ಥಿಸಿದ ಮಹಿಳಾ ಪ್ರೊಫೆಸರ್
ಇತ್ತೀಚೆಗೆ ಮಹಿಳೆಯರಿಗೆ ರಕ್ಷಣೆ ಇಲ್ಲ ಎಂಬ ಕೂಗು ಬಲವಾಗಿ ಕೇಳಿ ಬರುತ್ತಿದ್ದು, ಈ ನಡುವೆ ಮುಸ್ಲಿಂ ಪುರುಷರಿಗೆ ಮುಸ್ಲಿಮೇತರ ಮಹಿಳೆಯರ ತೇಜೋವಧೆಗಾಗಿ ಅತ್ಯಾಚಾರವೆಸಗಲು ದೇವರೇ ಅನುಮತಿ ನೀಡಿದ್ದಾನೆ ಎನ್ನುವ ಮೂಲಕ ಮಹಿಳಾ ಇಸ್ಲಾಮಿಕ್...
View Articleಈ ಬಾಬಾ ಮೈಮೇಲಿದೆ 15 ಕೆಜಿ ಬಂಗಾರ
ಬಂಗಾರ ಎಂದರೆ ಯಾರಿಗೆ ತಾನೇ ಬೇಡ ಹೇಳಿ, ಹೆಣ್ಣುಮಕ್ಕಳಿಗೆ ಬಂಗಾರದ ಮೇಲೆ ಸ್ವಲ್ಪ ಜಾಸ್ತಿಯೇ ವ್ಯಾಮೋಹ ಇರುತ್ತದೆ. ಆದರೆ, ಇಲ್ಲೊಬ್ಬ ಬಾಬಾ ಸದಾಕಾಲ 15 ಕೆಜಿ ಬಂಗಾರವನ್ನು ಮೈಮೇಲೆ ಹೊತ್ತುಕೊಂಡೇ ತಿರುಗಾಡುತ್ತಾರೆ. ಇವರನ್ನು ನೋಡಿದವರೆಲ್ಲಾ...
View Articleತೂಕ ಕಡಿಮೆ ಮಾಡಿಕೊಳ್ಳಲು ಇಲ್ಲಿದೆ ಸುಲಭ ಉಪಾಯ !
ಹೆಚ್ಚುತ್ತಿರುವ ದೇಹದ ತೂಕದಿಂದಾಗಿ ಚಿಂತಿತರಾಗಿದ್ದೀರಾ. ತೂಕ ಇಳಿಸಿಕೊಳ್ಳಲು ವಿಪರೀತ ಹಣ ಖರ್ಚು ಮಾಡಿದರೂ ಪ್ರಯೋಜನವಾಗಲಿಲ್ಲವೆಂದು ದುಃಖಿತರಾಗಿದ್ದೀರಾ. ಚಿಂತೆ ಬೇಡ ಅದಕ್ಕೀಗ ಸುಲಭ ಪರಿಹಾರ ದೊರೆತಿದೆ. ಒಂದು ರೂಪಾಯಿ ಖರ್ಚಿಲ್ಲದೇ ನೀವು ತೂಕ...
View Articleಮೋಸ ಮಾಡಿದ ಪ್ರೇಮಿಗೆ ಈಕೆ ಪಾಠ ಕಲಿಸಿದ್ದೇಗೆ..?
ಹೆಣ್ಣುಮಕ್ಕಳ ಮುಗ್ಧತೆಯನ್ನೇ ಬಳಸಿಕೊಂಡು ಪ್ರೀತಿ ಪ್ರೇಮದ ನಾಟಕವಾಡಿ ಅವರನ್ನು ವಂಚಿಸುವ ಎಷ್ಟೋ ಪ್ರಕರಣಗಳು ನಡೆದಿವೆ. ಹೀಗೆ ಮೋಸಕ್ಕೊಳಗಾದ ಬಹುತೇಕ ಹೆಣ್ಣುಮಕ್ಕಳು ದುಃಖಿಸುವುದೇ ಜಾಸ್ತಿ. ಆದರೆ ಇದಕ್ಕಿಂತ ಭಿನ್ನವಾಗಿ ಯೋಚಿಸಿದ ಯುವತಿಯೊಬ್ಬಳು...
View Article40 ವರ್ಷಗಳಿಂದ ಪ್ರತಿದಿನ ಪತ್ನಿಗೆ ಪ್ರೇಮಪತ್ರ
ಮದುವೆಗೂ ಮುನ್ನ ಪ್ರೇಮ ಪತ್ರ ಬರೆಯುವ ಪ್ರೇಮಿಗಳು ಮದುವೆಯಾದ ನಂತರ ಬರೆಯೋದನ್ನು ಬಿಟ್ಟು ಬಿಡುತ್ತಾರೆ. ಈಗಂತೂ ವಾಟ್ಸಪ್, ಎಸ್ ಎಂ ಎಸ್ ಹಾವಳಿಯಲ್ಲಿ ಪತ್ರ ಬರೆಯೋದು ಮರೆತು ಹೋಗಿದೆ. ಆದರೆ ಆತ ಮಾತ್ರ ಸತತ 40 ವರ್ಷಗಳಿಂದ ಪ್ರೇಮ ಪತ್ರ...
View Articleಪಾಕ್ ನಲ್ಲಿ ಮತ್ತೆ ಉಗ್ರರ ಅಟ್ಟಹಾಸ: ಐವರ ಸಾವು
ಭಯೋತ್ಪಾದಕರ ತವರು ಎನಿಸಿರುವ ಪಾಕಿಸ್ತಾನದ ನೈಋತ್ಯ ಭಾಗದ ಕ್ವೆಟ್ಟಾ ನಗರದಲ್ಲಿ ಸೋಮವಾರ ಮಧ್ಯಾಹ್ನ ಅರೆ ಸೇನಾ ಪಡೆ ಪ್ರಾಂಟಿಯರ್ ಕಾರ್ಪ್ಸ್ ವಾಹನದ ಮೇಲೆ ಉಗ್ರರು ಬಾಂಬ್ ದಾಳಿ ನಡೆಸಿ ಐದಕ್ಕೂ ಹೆಚ್ಚು ಮಂದಿಯ ಸಾವಿಗೆ ಕಾರಣರಾಗಿದ್ದಾರೆ....
View Articleಯಡವಟ್ಟು ಮಾಡಿಕೊಂಡು ಸುದ್ದಿಯಾದ್ಲು ದೀಪಿಕಾ
ಡಿಂಪಲ್ ಬೆಡಗಿ ದೀಪಿಕಾ ಪಡುಕೋಣೆ ಮತ್ತೆ ಸುದ್ದಿಯಲ್ಲಿದ್ದಾಳೆ. ರಣಬೀರ್ ಜೊತೆ ಮತ್ತೆ ಪ್ರೀತಿನಾ ಅಂತಾ ಕೇಳಬೇಡಿ. ಇದು ಪ್ರೀತಿ ವಿಷಯ ಅಲ್ಲ ಬಿಡಿ. ಫಿಲ್ಮ್ ಫೇರ್ ಅವಾರ್ಡ್ ಬಾಚಿಕೊಂಡು ಖುಷಿಯಲ್ಲಿರುವ ದೀಪಿಕಾ ಬಗ್ಗೆ ಅನೇಕ ರೀತಿಯ ಮಾತುಗಳು ಕೇಳಿ...
View Articleಜಿಪಂ, ತಾಪಂ ಚುನಾವಣೆಗೆ ಮುಹೂರ್ತ ಫಿಕ್ಸ್
ಬೆಂಗಳೂರು; ಜಿಲ್ಲಾ ಹಾಗೂ ತಾಲ್ಲೂಕು ಪಂಚಾಯಿತಿ ಚುನಾವಣೆಗೆ ದಿನಾಂಕ ನಿಗದಿಯಾಗಿದೆ. ಚುನಾವಣೆ ಕ್ಷೇತ್ರಗಳಿಗೆ ನಿಗದಿಯಾಗಿದ್ದ ಮೀಸಲಾತಿ ಪ್ರಶ್ನಿಸಿ 200 ಕ್ಕೂ ಅಧಿಕ ಅರ್ಜಿಗಳು ಹೈಕೋರ್ಟ್ ಗೆ ಸಲ್ಲಿಕೆಯಾಗಿದ್ದು. ಇಂದು ವಿಚಾರಣೆ ನಡೆಸಿದ...
View Articleವರ್ಜಿನ್ ಹುಡುಗಿಗಿಲ್ಲ ಮದುವೆ ಭಾಗ್ಯ !!
ಲೈಂಗಿಕ ವಿಚಾರಕ್ಕೆ ಸಂಬಂಧಿಸಿದಂತೆ ವಿಶ್ವದಲ್ಲಿ ಅನೇಕ ವಿಚಿತ್ರ ಕಾನೂನುಗಳು ಜಾರಿಯಲ್ಲಿವೆ. ಆಯಾ ದೇಶಕ್ಕೆ ಹೋದಾಗ ಅಲ್ಲಿನ ನಿಯಮ ಪಾಲಿಸಲೇ ಬೇಕು. ಇಲ್ಲವಾದಲ್ಲಿ ಶಿಕ್ಷೆ ಅನುಭವಿಸಬೇಕಾಗುತ್ತೆ. ಗುಯಾಮ್ ದೇಶದ ಚಂದದ ಹುಡುಗಿಯನ್ನು ಮದುವೆಯಾಗಿ...
View Articleಮಾರುಕಟ್ಟೆಗೆ ಲಗ್ಗೆ ಇಟ್ಟ ಇ-ಸ್ಕೂಟರ್
ಮಹೀಂದ್ರಾ ಕಂಪನಿ ವಿಶ್ವದ ಮೊಟ್ಟ ಮೊದಲ ಇ-ಸ್ಕೂಟರ್ ಪರಿಚಯಿಸಿದೆ. ಮಹೀಂದ್ರಾ GenZe 2.0 ಹೆಸರಿನ ಈ ಸ್ಕೂಟರ್ ಈಗಾಗಲೇ ಅಮೆರಿಕಾ ಮಾರುಕಟ್ಟೆಗೆ ಲಗ್ಗೆ ಇಟ್ಟಿದೆ. ಸಿಲಿಕಾನ್ ವ್ಯಾಲಿಯಲ್ಲಿ ಈ ಸ್ಕೂಟರನ್ನು ವಿನ್ಯಾಸಗೊಳಿಸಲಾಗಿದೆ. GenZe 2.0...
View Articleಒಳ ಉಡುಪಿನಲ್ಲಿ ಮೊಬೈಲ್ ಇಟ್ಟುಕೊಳ್ಳಬೇಡಿ
ಆಧುನಿಕತೆ ಬೆಳೆದಂತೆಲ್ಲಾ ಮನುಷ್ಯನ ಬೇಕು- ಬೇಡಗಳಿಗಿಂತ ಮುಖ್ಯವಾಗಿ ಕೆಲವು ವಸ್ತುಗಳು ಅನಿವಾರ್ಯವಾಗಿವೆ. ಹಿಂದೆ ಮೊಬೈಲ್ ಬಳಕೆಯೇ ಇರಲಿಲ್ಲ. ಈಗ ಮೊಬೈಲ್ ಬಳಕೆ ಅನಿವಾರ್ಯವಾಗಿದೆ. ಅದರಲ್ಲಿ ಇತ್ತೀಚೆಗಂತೂ ಅಂಡ್ರಾಯಿಡ್ ಫೋನ್, ಸ್ಮಾರ್ಟ್ ಫೋನ್...
View Articleಈತನ ಬೌಲಿಂಗ್ ಶೈಲಿಗೆ ಕ್ರಿಕೆಟ್ ಲೋಕವೇ ಅಚ್ಚರಿ !
ಮುಂಬೈ: ಯಾವುದೇ ಕ್ಷೇತ್ರಗಳಿರಲಿ ದಾಖಲೆ ಮಾಡಿದಾಗ ಸಹಜವಾಗಿಯೇ ಅಚ್ಚರಿಯಾಗುತ್ತದೆ. ಅದರಲ್ಲಿಯೂ ಕ್ರೀಡೆಗಳಲ್ಲಿ ದಾಖಲೆಗಳನ್ನು ಧೂಳಿಪಟ ಮಾಡಿದಾಗ ಸಖತ್ ಸುದ್ದಿಯಾಗುತ್ತದೆ. ಇದ್ದುದರಲ್ಲೂ ಕ್ರಿಕೆಟ್ ನಲ್ಲಿ ದಾಖಲೆ, ಅಚ್ಚರಿ ನಡೆದಾಗ ನೋಡುವ ನೋಟವೇ...
View Article‘ಬಿಗ್ ಬಾಸ್’ಫಿನಾಲೆ ತಲುಪಿದ ಪೂಜಾಗಾಂಧಿ, ಆನಂದ್
ಕಲರ್ಸ್ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ' ಬಿಗ್ ಬಾಸ್-3 ' ರಿಯಾಲಿಟಿ ಶೋ ಅಂತಿಮ ಹಂತ ತಲುಪುತ್ತಿದ್ದು, ಫಿನಾಲೆ ವಾರಕ್ಕೆ ಸ್ಪರ್ಧಿಗಳಾದ ಪೂಜಾ ಗಾಂಧಿ ಹಾಗೂ ಆನಂದ್ ಎಂಟ್ರಿ ಪಡೆದುಕೊಂಡಿದ್ದಾರೆ. ಪೂಜಾ ಮೂರನೇ ಸೀಸನ್ ನಲ್ಲಿ ಫೈನಲ್...
View Article