ಮತ್ತೊಂದು ದಾಖಲೆ ಬರೆದ ಯಶ್ ‘ಮಾಸ್ಟರ್ ಪೀಸ್ ‘
ರಾಕಿಂಗ್ ಸ್ಟಾರ್ ಯಶ್ ಅಭಿನಯದ, ಗಲ್ಲಾಪೆಟ್ಟಿಗೆಯಲ್ಲಿ ಧೂಳೆಬ್ಬಿಸಿದ ' ಮಾಸ್ಟರ್ ಪೀಸ್ ' ಬಿಡುಗಡೆಯಾಗಿ 25ನೇ ದಿನಕ್ಕೆ ಕಾಲಿಟ್ಟಿದ್ದು, ಬಿಡುಗಡೆಯಾದ ಸಂದರ್ಭದಲ್ಲಿ ಇದ್ದ ಹವಾ ಇನ್ನೂ ಕಡಿಮೆಯಾಗಿಲ್ಲ. ಇದೀಗ 25 ದಿನದ ಸಂದರ್ಭದಲ್ಲಿ ' ಮಾಸ್ಟರ್...
View Articleಬಹಿರಂಗವಾಯ್ತು ಕ್ರಿಸ್ಟಿಯಾನೋ ರೊನಾಲ್ಡೋ ಕ್ರಿಸ್ ಮಸ್ ರಾತ್ರಿ ರಹಸ್ಯ
ಸ್ಪೇನ್: ಕೆಲವು ಆಟಗಾರರು ಆಟಕ್ಕಿಂತ ಬೇರೆ ವಿಷಯಗಳಲ್ಲೆ ಸುದ್ದಿಯಾಗುತ್ತಾರೆ. ಆಟದಲ್ಲಿ ಮಿಂಚಿದ್ದಕ್ಕಿಂತ ಹೆಚ್ಚಾಗಿ ಗಾಸಿಪ್ ಗಳಿಗೆ ಆಹಾರವಾಗುತ್ತಾರೆ. ಹೀಗೆ ಕೆಲವು ಆಟಗಾರರಿಗೆ ಗರ್ಲ್ ಫ್ರೆಂಡ್ ಗಳ ಬಗ್ಗೆ ಹೆಚ್ಚಿನ ಖಯಾಲಿ ಇರುತ್ತದೆ. ಫುಟ್...
View Articleನಿಮ್ಮ ರಾಶಿಗಳಿಗನುಗುಣವಾಗಿ ದಿನ ಭವಿಷ್ಯ
ಮೇಷ ರಾಶಿ ಇಂದು ಕೆಲಸದಲ್ಲಿ ಎಲ್ಲರೂ ಪ್ರಾಮಾಣಿಕವಾಗಿ ನಿಮ್ಮನ್ನು ಆಲಿಸುತ್ತಾರೆ. ಕೃತಕತೆ ನಿಮಗೆ ಯಾವ ಲಾಭವನ್ನೂ ತರದಿರುವುದರಿಂದ ನಿಮ್ಮ ಸಂಭಾಷಣೆಯಲ್ಲಿ ನೈಜತೆಯಿರಲಿ. ನಿಮ್ಮ ಸಂಗಾತಿ ನೀವು ಹೊಂದಿರುವ ಅಷ್ಟೇನೂ ಸಾಮರಸ್ಯವಿರದ ವೈವಾಹಿಕ...
View Articleಟಿ-20ಯಲ್ಲಿ ಯುವಿ ವಿಶ್ವ ದಾಖಲೆ ಸರಿಗಟ್ಟಿದ ಗೇಲ್
ಮೆಲ್ಬರ್ನ್: ಬ್ಯಾಟಿಂಗ್ ಅಬ್ಬರದ ಮೂಲಕ ಎದುರಾಳಿ ತಂಡದ ಎದೆ ನಡುಗಿಸುವ ಕ್ರಿಸ್ ಗೇಲ್ ಮತ್ತೊಮ್ಮೆ ಕಮಾಲ್ ಮಾಡಿದ್ದು, ಟಿ-20 ಕ್ರಿಕೆಟ್ ನಲ್ಲಿ ಕೇವಲ 12 ಬಾಲ್ ಗಳಲ್ಲಿ 50 ರನ್ ಬಾರಿಸುವ ಮೂಲಕ ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ಯುವರಾಜ್ ಸಿಂಗ್...
View Articleಪಾಕ್ ನಲ್ಲಿನ್ನು ಯು ಟ್ಯೂಬ್ ನೋಡ್ಬಹುದು
ಇಸ್ಲಾಮಾಬಾದ್: ಆಧುನಿಕ ತಂತ್ರಜ್ಞಾನದಿಂದ ಜಗತ್ತೇ ಹಳ್ಳಿಯಂತಾಗಿದ್ದು, ಎಲ್ಲಾ ಕಡೆಗಳಲ್ಲೂ ತಂತ್ರಜ್ಞಾನದ ಬಳಕೆ ಜೋರಾಗಿದೆ. ತಂತ್ರಜ್ಞಾನ ಒಳ್ಳೆಯದಕ್ಕೆ ಉಪಯೋಗವಾಗುವ ಜೊತೆಗೆ ಕೆಟ್ಟದ್ದಕ್ಕೂ ಬಳಕೆಯಾಗುತ್ತದೆ ಎಂಬುದು ಗೊತ್ತೇ ಇದೆ. ಇದೇ...
View Articleಹರ್ಯಾಣದಲ್ಲಿ ಸೆರೆ ಸಿಕ್ಕ ಮತ್ತೊಬ್ಬ ಉಗ್ರ
ಇತ್ತೀಚೆಗೆ ಭಾರತದಲ್ಲಿ ಉಗ್ರರ ಜಾಡು ಇರುವ ಆಘಾತಕಾರಿ ಅಂಶ ಹೊರಬರುತ್ತಿದ್ದು, ಇದಕ್ಕೆ ಇಂಬು ನೀಡುವಂತೆ ಉಗ್ರ ಸಂಘಟನೆ ಅಲ್ ಖೈದಾ ಜತೆ ನಂಟು ಹೊಂದಿದ್ದಾನೆ ಎನ್ನಲಾದ ಉಗ್ರನೊಬ್ಬನನ್ನು ಹರ್ಯಾಣದಲ್ಲಿ ವಶಕ್ಕೆ ಪಡೆದ ಘಟನೆ ನಡೆದಿದೆ. ಇಲ್ಲಿನ...
View Articleಪತ್ನಿಯನ್ನು ನಡು ದಾರಿಯಲ್ಲೇ ಬಿಟ್ಟು ಹೋದ ಪತಿ
ಗಂಡ- ಹೆಂಡತಿ ಜಗಳ ಉಂಡು ಮಲಗುವ ತನಕ ಎಂಬುದು ಗಾದೆ ಮಾತು. ಈ ಮಾತಿಗೆ ಅಪವಾದ ಎಂಬಂತೆ ದಿನಗಳೇ ಕಳೆದರೂ ಗಂಡ, ಹೆಂಡತಿ ಜಗಳವಾಡುತ್ತಲೇ ಇರುತ್ತಾರೆ. ಜಗಳದಲ್ಲಿ ಯಾರೊಬ್ಬರೂ ಸೋಲುವುದಿಲ್ಲ. ಹೀಗೆ ಜಗಳವಾಡಿದ ಪತ್ನಿಯೊಂದಿಗೆ ಮಾತು ಬಿಟ್ಟಿದ್ದವನೊಬ್ಬ...
View Articleಆಂಗ್ಲ ಭಾಷೆ ಕಲಿಯಿರಿ ಇಲ್ಲಾ ದೇಶ ಬಿಟ್ಟು ನಡೆಯಿರಿ ಅಂತಿದೆ ಬ್ರಿಟನ್
ಜಗತ್ತಿನಲ್ಲಿ ಈ 'ಭಾಷಾ ವಿವಾದ' ಎನ್ನುವುದು ಯಾವ ಪ್ರದೇಶವನ್ನೂ ಬಿಟ್ಟಿಲ್ಲ. ತಮ್ಮ ಭಾಷೆಗೆ ಪ್ರಾತಿನಿಧ್ಯ ನೀಡಬೇಕು ಎಂಬ ಕೂಗು ಸಂಬಂಧಿಸಿದ ಭಾಷಿಗರಿಂದ ಕೇಳಿ ಬರುವುದು ಸಾಮಾನ್ಯ. ಆದರೆ ಇದೀಗ ಗುಣಮಟ್ಟದ ಆಂಗ್ಲ ಭಾಷೆ ಕಲಿಯುವಲ್ಲಿ ವಿಫಲವಾಗುವ...
View Articleಟ್ರ್ಯಾಕ್ಟರ್ ಹುಡುಕಲು ಹೆಲಿಕಾಪ್ಟರ್ ಬಳಕೆ..!
ಸಾಮಾನ್ಯವಾಗಿ ಏನಾದರೂ ಕಳೆದುಹೋದಾಗ ಹುಡುಕಾಟ ನಡೆಸಿದರೂ, ಸಿಗದಿದ್ದಾಗ ಪೊಲೀಸರ ಮೊರೆ ಹೋಗುತ್ತಾರೆ. ಅಪರೂಪದ ವಸ್ತುಗಳು ಕಳೆದರಂತೂ ಸಿಗುವ ತನಕ ನೆಮ್ಮದಿಯೇ ಇರಲ್ಲ. ಹೀಗೆ ಅಪರೂಪದ ಟ್ರ್ಯಾಕ್ಟರ್ ವೊಂದನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಪೊಲೀಸರ...
View Articleಫೇಸ್ ಬುಕ್ ನಲ್ಲಿ ಸುಳ್ಳು ಸುದ್ದಿ ಹಬ್ಬಿಸಿದ್ದವನ ಅರೆಸ್ಟ್
ಪ್ರಪಂಚವನ್ನು ಪೋಲಿಯೋ ಮುಕ್ತವಾಗಿಸಲು ಏನೆಲ್ಲಾ ಪ್ರಯತ್ನಗಳು ನಡೆದಿವೆ. ಭಾರತ ಪೋಲಿಯೋ ಮುಕ್ತ ರಾಷ್ಟ್ರವಾಗಿ ಘೋಷಣೆಯಾಗಿದ್ದರೂ, ಇನ್ನೂ ಕೆಲವು ದೇಶಗಳಲ್ಲಿ ಇರುವ ವೈರಸ್ ಹರಡಬಹುದೆಂಬ ಕಾರಣದಿಂದ ದೇಶಾದ್ಯಂತ ಒಂದೇ ದಿನ ಬೃಹತ್ ಆಂದೋಲನ ಮೂಲಕ...
View Articleಪಾತಾಳಕ್ಕೆ ಕುಸಿದ ಕಚ್ಚಾ ತೈಲದ ಬೆಲೆ: ವಾಹನ ಸವಾರರಿಗೆ ಸಿಗುತ್ತಾ ಗಿಫ್ಟ್..?
ಇತ್ತೀಚೆಗೆ ಸತತ ಇಳಿಕೆ ಕಾಣುತ್ತಿರುವ ಕಚ್ಚಾ ತೈಲದ ಬೆಲೆ ಪ್ರತಿ ಬ್ಯಾರಲ್ ಗೆ 30 ಡಾಲರ್ ಗಳಿಗೆ ಇಳಿಯುವ ಮೂಲಕ ಮತ್ತೊಮ್ಮೆ ಭಾರತದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಬೆಲೆ ಇಳಿಯುವ ಸಾಧ್ಯತೆ ನಿಚ್ಚಳವಾಗಿದೆ. ಅಮೆರಿಕ ಮತ್ತು ಯೂರೋಪ್ ಒಕ್ಕೂಟಗಳು...
View Articleಕರಾಚಿಯ ಪ್ರೀತಿಯನ್ನು ಬಿಚ್ಚಿಟ್ಟ ಬಿಜೆಪಿ ಭೀಷ್ಮ
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ, ಪಾಕ್ ಕುರಿತಾಗಿ ಮೃದು ಧೋರಣೆ ತಾಳುತ್ತಿದೆ ಎಂಬ ಆರೋಪ ಕೇಳಿ ಬರುತ್ತಿರುವ ನಡುವೆಯೇ ಬಿಜೆಪಿ ಭೀಷ್ಮ ಎಲ್.ಕೆ. ಆಡ್ವಾಣಿ, ನನಗೆ ಕರಾಚಿ ಎಂದರೆ ಅಚ್ಚುಮೆಚ್ಚು ಎನ್ನುವ ಮೂಲಕ ಅಚ್ಚರಿಗೆ...
View Article‘ಶಿವಲಿಂಗ’ದ ಹಕ್ಕಿಗಾಗಿ ಮುಗಿಬಿದ್ದ ಪರಭಾಷಾ ನಿರ್ಮಾಪಕರು !
ಶಿವರಾಜ್ ಕುಮಾರ್ ಅಭಿನಯದ ‘ಕಿಲ್ಲಿಂಗ್ ವೀರಪ್ಪನ್’ ಸಿನಿಮಾ ತೆಲುಗಿನಲ್ಲಿ ಭಾರೀ ಸದ್ದು ಮಾಡುತ್ತಿದ್ದು, ಈ ನಡುವೆ ಬಿಡುಗಡೆ ಹೊಸ್ತಿಲಿನಲ್ಲಿರುವ ‘ಶಿವಲಿಂಗ’ ಚಿತ್ರದ ಡಬ್ಬಿಂಗ್ ಹಕ್ಕುಗಳಿಗೆ ಭಾರೀ ಬೇಡಿಕೆ ಸೃಷ್ಟಿಯಾಗಿದೆ. ಹೌದು. ಕನ್ನಡಕ್ಕಿಂತ...
View Articleನದಿಗೆ ಉರುಳಿದ ಬಸ್: 16 ಮಂದಿ ಸಾವು
ಪೆರುವಿನ ಪಿಚನಕಿ ನಗರಕ್ಕೆ ತೆರಳುತ್ತಿದ್ದ ಬಸ್ ವೊಂದು ತರ್ಮಾ ನದಿಗೆ ಉರುಳಿದ್ದು ಘಟನೆಯಲ್ಲಿ 16 ಮಂದಿ ಸಾವನ್ನಪ್ಪಿ 10 ಜನರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ಪರ್ವತ ಶ್ರೇಣಿಯಿಂದ ಕೂಡಿರುವ ಈ ಪ್ರದೇಶದಲ್ಲಿ ಕಿರಿದಾದ...
View Article‘ಇನ್ ಕ್ರೆಡಿಬಲ್ ಇಂಡಿಯಾ’ರಾಯಭಾರಿಯಾಗುವೆ ಎಂದ ಬಾಲಿವುಡ್ ನಟ
ದೇಶದಲ್ಲಿ ಅಸಹಿಷ್ಣುತೆ ಹೆಚ್ಚಾಗಿದ್ದು, ಇದೇ ಕಾರಣಕ್ಕೆ ತಮ್ಮ ಪತ್ನಿ ದೇಶ ತೊರೆಯುವ ಕುರಿತು ತಮ್ಮೊಂದಿಗೆ ಮಾತನಾಡಿದ್ದಾಗಿ ಬಾಲಿವುಡ್ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಖಾನ್ ಸಂದರ್ಶನವೊಂದರಲ್ಲಿ ಹೇಳಿದ್ದರಿಂದ ಪರ ವಿರೋಧವಾಗಿ ತೀವ್ರ ಚರ್ಚೆ...
View Articleಈ ವಿಡಿಯೋ ನೋಡಿದ್ರೆ ಬಿದ್ದು ಬಿದ್ದು ನಗ್ತೀರಿ..!
ಇಂತಹ ಘಟನೆಗಳು ಸಿನಿಮಾದಲ್ಲಿ ಮಾತ್ರ ನಡೆಯುತ್ತವೆ ಅಂತ ನೀವಂದುಕೊಂಡರೆ ಅದು ತಪ್ಪು. ನಿಜ ಜೀವನದಲ್ಲೂ ಇದು ಘಟಿಸಿದ ವೇಳೆ ಇದೇ ರೀತಿಯ ದೃಶ್ಯ ಸಿನಿಮಾವೊಂದರಲ್ಲಿ ಇತ್ತಲ್ವಾ ಎಂದು ನಿಮಗನಿಸುತ್ತದೆ. ಹೌದು ಅಂತದೊಂದು ಘಟನೆ ರಷ್ಯಾದಲ್ಲಿ ನಡೆದಿದೆ....
View Articleಬಾಲಿವುಡ್ ನಟಿಯನ್ನು ಹೋಲುವವಳೀಗ ಫುಲ್ ಡಿಮ್ಯಾಂಡು
ಜಗತ್ತಿನಲ್ಲಿ ಒಬ್ಬ ವ್ಯಕ್ತಿಯಂತೆ ಏಳು ಮಂದಿ ಹೋಲುತ್ತಾರೆ ಎಂಬ ಮಾತಿದೆ. ಅದರಲ್ಲೂ ಸೆಲೆಬ್ರಿಟಿಗಳಂತೆ ಕಾಣುವವರಿಗೆ ಭಾರೀ ಡಿಮ್ಯಾಂಡ್ ಇರುತ್ತದಲ್ಲದೇ ಬೆಳಗಾಗುವುದರೊಳಗಾಗಿ ಫೇಮಸ್ ಆಗಿ ಬಿಡುತ್ತಾರೆ. ಬಾಲಿವುಡ್ ನಟಿ ಸೋನಾಕ್ಷಿ ಸಿನ್ಹಾರಂತೆ...
View Articleಅಬ್ಬಬ್ಬಾ ! ಶಾರೂಕ್ ವ್ಯಾನಿಟಿ ವ್ಯಾನ್ ನಲ್ಲಿರುವ ಸೌಲಭ್ಯ ಕೇಳಿದ್ರೆ !!
ಮುಂಬೈ: ಬಾಲಿವುಡ್ ಬಾದ್ ಶಾ ಶಾರುಕ್ ಖಾನ್ ಅವರಿಗೆ ದುಬಾರಿ ವೆಚ್ಛದ ಐಷಾರಾಮಿ ಕಾರುಗಳೆಂದರೆ ಸಖತ್ ಕ್ರೇಜ್. ಐಷಾರಾಮಿ ಕಾರುಗಳನ್ನು ಖರೀದಿಸುವುದು, ಅವುಗಳಲ್ಲಿ ಜಾಲಿ ರೈಡ್ ಹೋಗುವುದೆಂದರೆ ಖುಷಿಯೋ ಖುಷಿ. ಅವರಲ್ಲಿರುವ ದುಬಾರಿ ವಾಹನಗಳ ಸಾಲಿಗೆ...
View Articleಬರದ ಬವಣೆಯಲ್ಲೂ ಮಾನವೀಯತೆ ಮೆರೆದ ರೈತ
ಮಹಾರಾಷ್ಟ್ರದಲ್ಲಿ ಈಗ ಭೀಕರ ಬರಗಾಲ ತಲೆದೋರಿದೆ. ಸಾಲ ಬಾಧೆಯಿಂದ ಈಗಾಗಲೇ ಹಲವು ಮಂದಿ ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇಂತಹ ಬರಪೀಡಿತ ಸನ್ನಿವೇಶದಲ್ಲೂ ರೈತರೊಬ್ಬರು ಮಾನವೀಯತೆ ಮೆರೆಯುವ ಮೂಲಕ ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ....
View Articleಹೆಲ್ಮೆಟ್ ಒಂದೇ ಇದ್ರೆ ಇನ್ನೊಂದನ್ನು ಈಗ್ಲೇ ತಗೊಳ್ಳಿ
ರಾಜ್ಯ ಸರ್ಕಾರ ಜಾರಿಗೆ ತಂದಿರುವ ಹೆಲ್ಮೆಟ್ ಕಡ್ಡಾಯ ನಿಯಮ ಈಗಾಗಲೇ ಜಾರಿಗೆ ಬಂದಿದ್ದರೂ ನಾಳೆಯಿಂದ ಕಟ್ಟುನಿಟ್ಟಾಗಿ ಅನುಷ್ಟಾನಗೊಳ್ಳಲಿದೆ. ಇದುವರೆಗೂ ಮಹಾನಗರಕ್ಕೆ ಮಾತ್ರ ಸೀಮಿತಗೊಂಡಿದ್ದ ಹೆಲ್ಮೆಟ್ ಕಡ್ಡಾಯ ನಿಯಮ ಈಗ ರಾಜ್ಯದಾದ್ಯಂತ ಜಾರಿಗೆ...
View Article