ಹೊತ್ತಿ ಉರಿದ ಬಟ್ಟೆ ಗೋಡೌನ್
ಬೆಂಗಳೂರಿನ ತುಮಕೂರು ರಸ್ತೆಯ ಮಾದನಾಯಕನಹಳ್ಳಿ ಮಾಕಳಿ ಬಳಿ ಇರುವ ಗೋಕುಲ್ ದಾಸ್ ಗೋಡೌನ್ ನಲ್ಲಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿದ ಘಟನೆ ನಡೆದಿದೆ. ರೆಡಿಮೇಡ್ ಬಟ್ಟೆ ಉತ್ಪಾದನೆಯಲ್ಲಿ ತನ್ನದೇ ಆದ ವಿಶಿಷ್ಟ ಖ್ಯಾತಿ ಪಡೆದಿರುವ ಗೋಕುಲ್ ದಾಸ್...
View Articleಏರ್ ಇಂಡಿಯಾ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣ: ಸಂಸದ ಆರೆಸ್ಟ್
ವೈ.ಎಸ್.ಆರ್. ಕಾಂಗ್ರೆಸ್ ಸಂಸದ ಮಿಥುನ್ ರೆಡ್ಡಿಯವರನ್ನು ಏರ್ ಇಂಡಿಯಾ ಅಧಿಕಾರಿ ಮೇಲಿನ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಶಕ್ಕೆ ಪಡೆದಿದ್ದು, ಕುತೂಹಲಕ್ಕೆ ಕಾರಣವಾಗಿದೆ. ಕಳೆದ ವರ್ಷ ನವೆಂಬರ್ 26 ರಂದು ತಿರುಪತಿ ವಿಮಾನ ನಿಲ್ದಾಣದಲ್ಲಿ ಏರ್...
View Articleಸೈನಾ ನೆಹ್ವಾಲ್ ಮೇಲೆ ಒತ್ತಡ ಹೇರಿಲ್ಲವೆಂದ ಬ್ಯಾಡ್ಮಿಂಟನ್ ಸಂಸ್ಥೆ
ಕ್ರೀಡಾಪಟುಗಳು ಮೈದಾನದಲ್ಲಿ ಅಭ್ಯಾಸ ನಡೆಸುವಾಗ, ಆಟವಾಡುವಾಗ ಎಷ್ಟೆಲ್ಲಾ ಎಚ್ಚರಿಕೆ ವಹಿಸಿದರೂ ಕೆಲವೊಮ್ಮೆ ಆಕಸ್ಮಿಕವಾಗಿ ಗಾಯಗೊಳ್ಳುವ ಪರಿಸ್ಥಿತಿ ಎದುರಾಗುತ್ತದೆ. ಇಂತಹ ಸಂದರ್ಭದಲ್ಲಿ ಅನಿವಾರ್ಯವಾಗಿ ಅವರು ಹೊರಗೆ ಉಳಿಯಬೇಕಾಗುತ್ತದೆ. ಆದರೆ,...
View Articleವರದಕ್ಷಿಣೆ ತರದ ಪತ್ನಿಯನ್ನು ಮಗು ಸಮೇತ ಸಜೀವ ದಹನ ಮಾಡಿದ ಪಾಪಿ
ಒಂದೆಡೆ ಹೆಣ್ಣು ಮಕ್ಕಳು ಸಶಕ್ತರಾಗುತ್ತಿದ್ದಾರೆ ಎಂಬ ಮಾತು ಕೇಳಿ ಬರುತ್ತಿರುವ ನಡುವೆಯೇ ಪತಿ ಮಹಾಶಯನೊಬ್ಬ ತವರಿನಿಂದ ವರದಕ್ಷಿಣೆ ತರದ ಪತ್ನಿಯನ್ನು ಮಗು ಸಮೇತವಾಗಿ ಜೀವಂತ ದಹನ ಮಾಡಿದ ಆಘಾತಕಾರಿ ಘಟನೆಯೊಂದು ಒಡಿಶಾದಲ್ಲಿ ನಡೆದಿದೆ. ಹೌದು....
View Articleಹುಟ್ಟು ಹಬ್ಬದಂದು 4 ನೇ ಬಾರಿಗೆ ವೈವಾಹಿಕ ಜೀವನಕ್ಕೆ ಕಾಲಿಟ್ಟ ಬಾಲಿವುಡ್ ನಟ
ಬಾಲಿವುಡ್ ಮಾತ್ರವಲ್ಲದೇ ಹಾಲಿವುಡ್ ನಲ್ಲೂ ಅಭಿನಯಿಸಿರುವ ಖ್ಯಾತ ನಟ ಕಬೀರ್ ಬೇಡಿ ತಮ್ಮ 70 ನೇ ಹುಟ್ಟು ಹಬ್ಬದಂದು ತಮ್ಮ ಬಹು ಕಾಲದ ಗೆಳತಿ 42 ವರ್ಷದ ಪರ್ವೀನ್ ದೂಸಾಂಜ್ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಶನಿವಾರದಂದು ಮುಂಬೈನ...
View Articleವಿಶ್ವದಾಖಲೆ ನಿರ್ಮಿಸಿದ ವಿರಾಟ್ ಕೊಹ್ಲಿ
ಮೆಲ್ಬರ್ನ್: ಭಾರತದ ಸ್ಪೋಟಕ ಬ್ಯಾಟ್ಸ್ ಮನ್ ವಿರಾಟ್ ಕೊಹ್ಲಿ ಏಕದಿನ ಕ್ರಿಕೆಟ್ ಪಂದ್ಯದಲ್ಲಿ ವಿಶ್ವದಾಖಲೆ ನಿರ್ಮಿಸಿದ್ದಾರೆ. ಮೆಲ್ಬರ್ನ್ ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಏಕದಿನ ಸರಣಿಯ ಮೂರನೇ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಈ...
View Articleಫೇಸ್ ಬುಕ್ ನಲ್ಲಿ ಟ್ಯಾಗ್ ಮಾಡಿ ಜೈಲು ಪಾಲಾದ ಮಹಿಳೆ
ಆಶ್ಚರ್ಯ ಆದ್ರೂ ನಿಜ. ಸಾಮಾಜಿಕ ಜಾಲ ತಾಣ ಫೇಸ್ ಬುಕ್ ನಲ್ಲಿ ತನ್ನ ಮಾಜಿ ಪತಿಯ ಸಹೋದರಿಯನ್ನು ಟ್ಯಾಗ್ ಮಾಡಿದ ಮಹಿಳೆಯೊಬ್ಬಳು ಇದೀಗ ಜೈಲು ಪಾಲಾಗಿದ್ದಾಳೆ. ಅಮೆರಿಕಾದ ನ್ಯೂಯಾರ್ಕ್ ನಲ್ಲಿ ಈ ಘಟನೆ ನಡೆದಿದ್ದು, ಮರಿಯಾ ಎಂಬಾಕೆ ರಫೆಲ್...
View Articleಅಣ್ಣಾ ಹಜಾರೆ ಅವರಿಗೆ ಮತ್ತೆ ಬಂತು ಜೀವ ಬೆದರಿಕೆ
ಭ್ರಷ್ಟಾಚಾರದ ವಿರುದ್ದ ಸಮರ ಸಾರಿರುವ ಸಾಮಾಜಿಕ ಹೋರಾಟಗಾರ ಅಣ್ಣಾ ಹಜಾರೆ ಅವರಿಗೆ ಮತ್ತೆ ಜೀವ ಬೆದರಿಕೆ ಬಂದಿದ್ದು ಆತಂಕಕ್ಕೆ ಕಾರಣವಾಗಿದೆ. ಹೌದು. ಕಳೆದ ನಾಲ್ಕು ದಿನದ ಹಿಂದೆ ಅಣ್ಣಾ ಹಜಾರೆ ಅವರ ಅಹಮದ್ ನಗರದ ನಿವಾಸಕ್ಕೆ ಅನಾಮಧೇಯ...
View Articleಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭದಲ್ಲಿ ಮುಜುಗರಕ್ಕೊಳಗಾದ ನಟಿ
ಬಾಲಿವುಡ್ ಚಿತ್ರೋದ್ಯಮದ ನಟ- ನಟಯರಿಗೆ ಫಿಲ್ಮ್ ಫೇರ್ ಪ್ರಶಸ್ತಿ ಸಮಾರಂಭವೆಂದರೆ ಹಬ್ಬವಿದ್ದಂತೆ. ಅಂದು ತಮ್ಮೆಲ್ಲಾ ಕಾರ್ಯಗಳನ್ನು ಬಿಟ್ಟು ಇಡೀ ಬಾಲಿವುಡ್ ಚಿತ್ರರಂಗ ಸಮಾರಂಭದಲ್ಲಿ ಭಾಗವಹಿಸುತ್ತದಲ್ಲದೇ ಪ್ರಶಸ್ತಿ ಪಡೆದ ನಟ- ನಟಿಯರಿಗೆ...
View Articleಅಯ್ಯೋ ವಯಸ್ಸಾಯ್ತು ಅನ್ನೋರು ಇದನ್ನು ಓದಲೇಬೇಕು !
ಸಾಧನೆಗೆ ವಯಸ್ಸು ಅಡ್ಡಿಯಾಗುವುದಿಲ್ಲ ಅಂತಾರೆ. ಇದಕ್ಕೆ ಸಾಕ್ಷಿ ಎಂಬಂತೆ 104 ವರ್ಷದ ಅಜ್ಜನೊಬ್ಬ ಮ್ಯಾರಥಾನ್ನಲ್ಲಿ ಭಾಗವಹಿಸಿ ಬಿಸಿರಕ್ತದ ಯುವಕರೇ ನಾಚುವಂತೆ ಮಾಡಿದ್ದಾರೆ. ಹೌದು. ಟರ್ಬೆನ್ಡ್ ಟಾರ್ನೆಡೋ ಎಂದೇ ಖ್ಯಾತರಾಗಿರುವ ಲಂಡನ್ ನಲ್ಲಿ...
View Articleಮತ್ತೆ ಲಂಕಾ ನೌಕಾಪಡೆಯ ಬಲೆಗೆ ಬಿದ್ದ ಭಾರತೀಯ ಮೀನುಗಾರರು
ಅಂತಾರಾಷ್ಟ್ರೀಯ ಜಲ ಗಡಿ ಉಲ್ಲಂಘಿಸಿದ ಆರೋಪದ ಮೇಲೆ ಶ್ರೀಲಂಕಾ ನೌಕಾಪಡೆ ಮತ್ತೆ ಮೂವರು ಭಾರತೀಯ ಮೀನುಗಾರರನ್ನು ಬಂಧಿಸುವ ಮೂಲಕ ಭಾರತದ ಕೆಂಗಣ್ಣಿಗೆ ಗುರಿಯಾಗಿದೆ. ಹೌದು. ಈ ಹಿಂದೆಯೇ ಹಲವಾರು ಬಾರಿ ಜಲಗಡಿ ಉಲ್ಲಂಘಿಸಿದ ಆರೋಪದಲ್ಲಿ...
View Articleಈ ಅಜ್ಜಿಯರ ಗನ್ ಗುರಿಗೆ ಯುವಕರೂ ನಾಚಬೇಕು
ಶೂಟರ್ಸ್ ಗಳೆಂದರೆ ಸಾಮಾನ್ಯವಾಗಿ ಗಂಡುಮಕ್ಕಳೇ ಹೆಚ್ಚಾಗಿರುತ್ತಾರೆ. ಹೆಣ್ಣುಮಕ್ಕಳ ಸಂಖ್ಯೆಯಂತೂ ಕಡಿಮೆಯೇ. ಅದರಲ್ಲಿಯೂ ವಯಸ್ಸಾದ ಹೆಣ್ಣುಮಕ್ಕಳು ಶೂಟರ್ಸ್ ಗಳು ಆಗುವುದೆಂದರೆ ದೂರದ ಮಾತು. ಈ ಮಾತಿಗೆ ಅಪವಾದವೆಂಬಂತೆ ಇಲ್ಲಿಬ್ಬರು ವೃದ್ಧೆಯರು...
View Articleವೇಶ್ಯಾವಾಟಿಕೆ ದಂಧೆ ನಡೆಸಲೆಂದೇ ಅಪಾರ್ಟ್ಮೆಂಟ್ ಖರೀದಿಸಿದ್ದ ಖದೀಮರು !
ರಾಜ್ಯ ರಾಜಧಾನಿ ಬೆಂಗಳೂರು ಅನೈತಿಕ ಚಟುವಟಿಕೆಗಳ ತಾಣವಾಗುತ್ತಿದ್ದು, ಮಲ್ಲಸಂದ್ರ ಬಳಿಯ ಬಾಬಣ್ಣ ಲೇ ಔಟ್ ನಲ್ಲಿರುವ ವೆನ್ಸಾಯಿ ಅಪಾರ್ಟ್ಮೆಂಟ್ ನಲ್ಲಿನ ವೇಶ್ಯಾವಾಟಿಕೆ ಕೇಂದ್ರದ ಮೇಲೆ ಪೊಲೀಸರು ದಾಳಿ ನಡೆಸಿದ್ದಾರೆ. ವೆನ್ಸಾಯಿ ಅಪಾರ್ಟ್ಮೆಂಟ್...
View Articleಸಿರಿಯಾದಲ್ಲಿ ರಕ್ತದ ಹೊಳೆ ಹರಿಸಿದ ಐಸಿಸ್ ಉಗ್ರರು
ತಮ್ಮ ಉಗ್ರ ಕೃತ್ಯದ ಮೂಲಕ ಜಗತ್ತನ್ನೇ ಬೆಚ್ಚಿ ಬೀಳಿಸಿರುವ ಐಸಿಸ್ ಉಗ್ರರು ಪೂರ್ವ ಸಿರಿಯಾದ ಡೀರ್ ಅಲ್ ಝೊರ್ ಪ್ರದೇಶದಲ್ಲಿ ರಕ್ತದ ಓಕುಳಿ ಹರಿಸುವ ಮೂಲಕ ಮತ್ತೊಮ್ಮೆ ಕ್ರೌರ್ಯ ಪ್ರದರ್ಶಿಸಿದ್ದಾರೆ. ಈಗಾಗಲೇ ಟರ್ಕಿ ದೇಶದ ಗಡಿಗೆ ಹೊಂದಿಕೊಂಡಿರುವ...
View Articleಜೊತೆಗಿದ್ದ ಯುವ ಜೋಡಿಗೆ ಮಾಡಿದ್ದೇನು..?
ಹುಡುಗ, ಹುಡುಗಿ ಮಾತನಾಡುವುದೇ ಮಹಾ ತಪ್ಪು ಎಂದು ಹೇಳುವ ಕೆಲವು ಹಳ್ಳಿಗಳಲ್ಲಿ ಇನ್ನೂ ಕೆಟ್ಟ ಮನಸ್ಥಿತಿ ಉಳಿದುಕೊಂಡಿದೆ. ಹೀಗೆ ಜೊತೆಗೆ ಇದ್ದರೆಂಬ ಒಂದೇ ಕಾರಣಕ್ಕೆ ಯುವಕ, ಯುವತಿಯನ್ನು ಮರಕ್ಕೆ ಕಟ್ಟಿ ಹಾಕಿ ಹಿಂಸೆ ನೀಡಲು ಮುಂದಾದ ಪ್ರಕರಣ...
View Articleಮಧ್ಯ ರಾತ್ರಿಯಲ್ಲಿ ಸಲ್ಮಾನ್ ಭೇಟಿಯಾದ ಕತ್ರೀನಾ !
ಬಾಲಿವುಡ್ ಚಿತ್ರರಂಗದಲ್ಲಿ ಸಂಬಂಧಗಳು ಹುಟ್ಟಿಕೊಳ್ಳುವುದು ಹಾಗೂ ಅಷ್ಟೇ ಬೇಗ ಅಂತ್ಯಗೊಳ್ಳುವುದು ಹೊಸದೇನಲ್ಲ. ಸಲ್ಮಾನ್ ಜೊತೆಗಿನ ಸಂಬಂಧ ಕಡಿದುಕೊಂಡ ನಂತರ ರಣಬೀರ್ ಕಪೂರ್ ಜೊತೆ ಲಿವ್ ಇನ್ ರಿಲೇಷನ್ ಶಿಪ್ ನಲ್ಲಿದ್ದ ಕತ್ರೀನಾ ಕೈಫ್ ಮತ್ತೇ...
View Articleಬಾಂಬ್ ಸ್ಪೋಟಕ್ಕೆ ಛಿದ್ರವಾದರು 11 ಮಂದಿ
ಆಫ್ಘಾನಿಸ್ತಾನದ ಪೂರ್ವ ಪ್ರಾಂತ್ಯದ ಜಲಾಲಬಾದ್ ನಲ್ಲಿ ನಡೆದ ಆತ್ಮಾಹುತಿ ದಾಳಿಯಲ್ಲಿ 11 ಮಂದಿ ಸಾವನ್ನಪ್ಪಿದ್ದು, 20ಕ್ಕೂ ಅಧಿಕ ಮಂದಿ ತೀವ್ರವಾಗಿ ಗಾಯಗೊಂಡಿದ್ದಾರೆ. ಅಧಿಕಾರಿಗಳ ನಿವಾಸಗಳನ್ನು ಗುರಿಯಾಗಿಸಿಕೊಂಡು ಬಾಂಬ್ ದಾಳಿ ನಡೆಸಲಾಗಿದೆ....
View Articleಕಾಮಿಡಿ ನೈಟ್ಸ್ ವಿಥ್ ಕಪಿಲ್ ಕೊನೆ ಎಪಿಸೋಡ್ ನಲ್ಲಿ ಬಿಕ್ಕಿ ಬಿಕ್ಕಿ ಅತ್ತ ಗುತ್ತಿ
ಕಾಮಿಡಿ ನೈಟ್ಸ್ ವಿಥ್ ಕಪಿಲ್ ಕಾರ್ಯಕ್ರಮವನ್ನು ನೋಡ್ತಾ ಇದ್ದ ಅಭಿಮಾನಿಗಳು ಬೇಸರಗೊಂಡಿದ್ದಾರೆ. ಇಂದು ಕಪಿಲ್ ಕೊನೆಯ ಶೋ ನಡೆಯಲಿದೆ. ಶೋಗೆ ಸಂಬಂಧಿಸಿದ ವಿಡಿಯೋವೊಂದು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ವಿಡಿಯೋದಲ್ಲಿ ಅಭಿಮಾನಿಗಳನ್ನು ಸದಾ...
View Articleಕಿಚ್ಚ ಸುದೀಪ್ ಚಿತ್ರದ ಸಾಹಸ ದೃಶ್ಯಕ್ಕೇ ಬರೋಬ್ಬರಿ ವೆಚ್ಚ !
ಬಹುಭಾಷಾ ನಟ ಅಭಿನಯ ಚಕ್ರವರ್ತಿ, ಕಿಚ್ಚ ಸುದೀಪ್ ಅಭಿನಯದ ‘ ಕೋಟಿಗೊಬ್ಬ-2 ‘ ಸಿನಿಮಾ ಚಿತ್ರೀಕರಣ ಊಟಿಯಲ್ಲಿ ನಡೆದಿದೆ. ಸಾಮಾನ್ಯವಾಗಿ ರೋಮ್ಯಾಂಟಿಕ್ ಸೀನ್ ಗಳನ್ನು ಹೆಚ್ಚಾಗಿ ಶೂಟಿಂಗ್ ಮಾಡುವ ಊಟಿಯ ಪರಿಸರದಲ್ಲಿ ಸಾಹಸ ದೃಶ್ಯಗಳನ್ನು...
View Articleಚಿಲ್ಲರೆ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಖದೀಮ ಅರೆಸ್ಟ್
ಬೆಂಗಳೂರು: ಹೋಟೆಲ್ ಸೇರಿದಂತೆ ವಿವಿಧ ವ್ಯವಹಾರ ನಡೆಸುವವರಿಗೆ ನಿತ್ಯ ಚಿಲ್ಲರೆಯದೇ ಚಿಂತೆ. ಹೀಗೆ ವಿವಿಧ ವ್ಯವಹಾರಸ್ಥರ ಚಿಲ್ಲರೆ ಸಮಸ್ಯೆಯನ್ನೇ ಬಂಡವಾಳ ಮಾಡಿಕೊಂಡ ಖದೀಮನೊಬ್ಬ ವಂಚನೆ ಮಾಡುತ್ತಿದ್ದ ಪ್ರಕರಣವನ್ನು ಬೇಧಿಸುವಲ್ಲಿ ಬೆಂಗಳೂರು...
View Article