ಎ ಟಿ ಎಂ ಕೇಂದ್ರ ಸ್ಥಾಪನೆಗೆ ಮುಂದಾದ ಅಂಚೆ ಇಲಾಖೆ
ತನ್ನದೇ ಆದ ವಿಶಿಷ್ಟ ಇತಿಹಾಸವನ್ನು ಹೊಂದಿರುವ ಭಾರತೀಯ ಅಂಚೆ ಇಲಾಖೆ ಇದೀಗ ದೇಶವ್ಯಾಪಿ ಒಂದು ಸಾವಿರ ಎ ಟಿ ಎಂ ಕೇಂದ್ರ ಸ್ಥಾಪನೆ ಮಾಡಲು ಮುಂದಾಗಿದ್ದು, ಆ ಮೂಲಕ ಮತ್ತೊಮ್ಮೆ ಆಧುನಿಕ ಸ್ಪರ್ಶ ದೊರೆಯಲಿದೆ. ಹೌದು. ಇತ್ತೀಚಿನ ವರ್ಷಗಳಲ್ಲಿ ಹಳೆಯ...
View Articleವಿವಾಹಿತೆ ಮೇಲೆ ಅತ್ಯಾಚಾರವೆಸಗಿ ಚಿತ್ರೀಕರಿಸಿಕೊಂಡಿದ್ದ ಕಾಮುಕರು
ಮುಜಫರ್ ನಗರ್: 32 ವರ್ಷದ ವಿವಾಹಿತೆ ಮಹಿಳೆ ಸಾಮೂಹಿಕ ಅತ್ಯಾಚಾರವೆಸಗಿದ ಇಬ್ಬರು ಕಾಮುಕರು ಈ ದೃಶ್ಯಗಳನ್ನು ಚಿತ್ರೀಕರಿಸಿಕೊಂಡು ಮಹಿಳೆಗೆ ನಿರಂತರವಾಗಿ ಬ್ಲಾಕ್ ಮೇಲ್ ಮಾಡುತ್ತಿದ್ದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಮುಜಫರ್ ನಗರ್ ಜಿಲ್ಲೆಯಲ್ಲಿ...
View Articleಮೂರನೇ ಪಂದ್ಯದಲ್ಲೂ ಮುಗ್ಗರಿಸಿದ ಟೀಂ ಇಂಡಿಯಾ
ಮೆಲ್ಬರ್ನ್: ವಿರಾಟ್ ಕೊಹ್ಲಿ ಶತಕದ ಹೊರತಾಗಿಯೂ ಟೀಂ ಇಂಡಿಯಾ ಆಸ್ಟ್ರೇಲಿಯಾ ವಿರುದ್ಧ ನಡೆದ ಮೂರನೇ ಪಂದ್ಯದಲ್ಲೂ ಸೋಲು ಕಾಣುವ ಮೂಲಕ ಸರಣಿಯ ಕನಸು ಭಗ್ನವಾಗಿದೆ. ಮೊದಲೆರಡು ಪಂದ್ಯಗಳಲ್ಲಿ ಸೋಲು ಕಂಡಿದ್ದ ಭಾರತಕ್ಕೆ ಮೂರನೇ ಪಂದ್ಯದಲ್ಲಿಯೂ ಆಸೀಸ್...
View Articleಕೇಜ್ರಿವಾಲ್ ಮುಖಕ್ಕೆ ಮಸಿ ಬಳಿದ ಮಹಿಳೆ
ನವದೆಹಲಿ; ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ಮುಖಕ್ಕೆ ಮಹಿಳೆಯೊಬ್ಬಳು ಮಸಿ ಎರಚಿದ ಘಟನೆ ನವದೆಹಲಿಯಲ್ಲಿ ನಡೆದಿದೆ. ಕಾರ್ಯಕ್ರಮವೊಂದರಲ್ಲಿ ಅರವಿಂದ್ ಕೇಜ್ರಿವಾಲ್ ಭಾಷಣ ಮಾಡುವಾಗ ಈ ಅಚ್ಚರಿಯ ಘಟನೆ ನಡೆದಿದೆ. ಸಮ. ಬೆಸ ನಿಯಮ...
View Articleಭಾಗಶಃ ನೆಲಕ್ಕುರುಳಿದ ರಾಜ್ ಕಪೂರ್ ಬಂಗಲೆ – ನೋಡುತ್ತ ನಿಂತ ಪೊಲೀಸರು
ದಿ ಶೋ-ಮ್ಯಾನ್ ಎಂದೂ ಕರೆಯಲ್ಪಡುವ ರಾಜ್ ಕಪೂರ್ ಅಭಿಮಾನಿಗಳಿಗೊಂದು ಕಹಿ ಸುದ್ದಿ. ನಿಮ್ಮ ನೆಚ್ಚಿನ ನಟನ ಬಂಗಲೆ ಭಾಗಶಃ ನೆಲಸಮವಾಗಿದೆ. ಪೇಶಾವರದಲ್ಲಿರುವ ಕಪೂರ್ ಮನೆತನದ ಕಪೂರ್ ಹವೇಲಿ ನೆಲಕ್ಕುರುಳಿದೆ. ಪಾಕಿಸ್ತಾನ ಸರ್ಕಾರದ ಆರ್ಕಿಯಾಲಜಿ...
View Articleಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಇಷ್ಟಪಡ್ತಾರೆ ?
ಸಾಮಾನ್ಯವಾಗಿ ಲೈಂಗಿಕ ಕ್ರಿಯೆ ವೇಳೆ ಮಹಿಳೆಯರು ಏನು ಯೋಚಿಸ್ತಾರೆ? ಏನನ್ನು ಬಯಸುತ್ತಾರೆ ಎನ್ನುವ ಬಗ್ಗೆ ಪುರುಷರಿಗೆ ಕುತೂಹಲವಿರುತ್ತೆ. ಪುರುಷರ ಈ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ನಿಟ್ಟಿನಲ್ಲಿ ಅಧ್ಯಯನವೊಂದು ನಡೆದಿದೆ. ಅಧ್ಯಯನದ ಪ್ರಕಾರ...
View Articleಯುವತಿ ಮೇಲೆ ಹಲ್ಲೆ ನಡೆಸಿದ ಬಾಲಿವುಡ್ ನಟ
ಬಾಲಿವುಡ್ ಸ್ಟಾರ್ ಗಳಿಗೆ ಅದೇನಾಗಿದೆಯೋ ಗೊತ್ತಿಲ್ಲ. ದಿನಕ್ಕೊಂದರಂತೆ ಸಿನಿಮಾ ಮಂದಿಯ ಪ್ರಕರಣ ಸುದ್ದಿಯಾಗುತ್ತಲೇ ಇರುತ್ತವೆ. ಇದೀಗ ಬಾಲಿವುಡ್ ಖ್ಯಾತ ನಟರೊಬ್ಬರ ವಿರುದ್ಧ ಯುವತಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ಮುಂಬೈನಲ್ಲಿ ನಟ...
View Articleಟೋಪಿ ಹಾಕಿಕೊಳ್ಳಲು ಕೋರ್ಟ್ ಮೆಟ್ಟಿಲೇರಿದ ಭೂಪ !
ಟೋಪಿ ಹಾಕಿಸಿಕೊಳ್ಳುವವರು ಇರುವವರೆಗೂ ಹಾಕುವವರೂ ಇರುತ್ತಾರೆ ಎಂಬುದು ಸಾಮಾನ್ಯವಾಗಿ ಕೇಳಿಬರುವ ಮಾತು. ಅಂದರೆ, ನಂಬಿಸಿ ಮೋಸ ಮಾಡುವ ಮೂಲಕ ವಂಚಿಸುತ್ತಾರೆ ಎಂಬುದು ಅದರ ಅರ್ಥ. ನಾವೀಗ ಹೇಳಲು ಹೊರಟಿರುವುದು ಕೂಡ ಟೋಪಿಯ ವಿಷಯವೇ. ಆದರೆ, ಮೋಸದ...
View Articleಮನಮೋಹಕ ಕೆಮ್ಮಣ್ಣುಗುಂಡಿ ಗಿರಿಧಾಮ
ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲ್ಲೂಕಿನಲ್ಲಿರುವ ಕೆಮ್ಮಣ್ಣುಗುಂಡಿ ಪ್ರಸಿದ್ಧ ಗಿರಿಧಾಮ. ಹಸಿರುಬೆಟ್ಟಗಳು, ದಟ್ಟಕಾನನ, ಗುಡ್ಡಗಳು ಉದ್ಯಾನವನ, ನೀರಿನ ಹರಿವು ಇಲ್ಲಿನ ಸೌಂದರ್ಯವನ್ನು ಹೆಚ್ಚು ಮಾಡಿವೆ. ಕೆಮ್ಮಣ್ಣುಗುಂಡಿಯಲ್ಲಿ ಮೈಸೂರು...
View Articleಬ್ಲಾಕ್ ಮೇಲ್ ಮಾಡಿದ ಯುವತಿಯನ್ನು ಹತ್ಯೆ ಮಾಡಿದ ಎಸ್ಐ
ನವದೆಹಲಿ: ಕೆಲವರಿಗೆ ಮುಂಗೋಪ ಜಾಸ್ತಿ, ಸಿಟ್ಟಿನ ಕೈಗೆ ಬುದ್ಧಿಕೊಟ್ಟು ಏನೆಲ್ಲಾ ಯಡವಟ್ಟು ಮಾಡಿಕೊಂಡು ಬಿಡುತ್ತಾರೆ. ಅನಾಹುತಕ್ಕೆ ಕಾರಣರಾಗುತ್ತಾರೆ ಎಂಬುದಕ್ಕೆ ಇಲ್ಲಿದೆ ನೋಡಿ ಉದಾಹರಣೆ. ಪೊಲೀಸ್ ಇನ್ಸ್ ಪೆಕ್ಟರ್ ಒಬ್ಬರು ತಮ್ಮ ಸರ್ವೀಸ್...
View Articleಯಡಿಯೂರಪ್ಪ ಅವರಿಗೆ ಎದುರಾಯ್ತು ಮತ್ತೊಂದು ಅಗ್ನಿ ಪರೀಕ್ಷೆ
ಅಕ್ರಮ ಡಿನೋಟಿಫಿಕೇಶನ್ ಪ್ರಕರಣದಲ್ಲಿ ಈಗಾಗಲೇ ಹೈಕೋರ್ಟ್ ತೀರ್ಪಿನಿಂದ ನಿರಾಳರಾಗಿರುವ ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರಿಗೆ ಮತ್ತೊಂದು ಅಗ್ನಿ ಪರೀಕ್ಷೆ ಎದುರಾಗಿದೆ. ಹೌದು. ಯಡಿಯೂರಪ್ಪ ಅವರ ವಿರುದ್ದ ತಾವು ದಾಖಲಿಸಿದ್ದ ಪ್ರಕರಣ...
View Articleರೈಲ್ವೇ ಪ್ರಯಾಣಿಕರಿಗೆ ಶಾಕ್
ನವದೆಹಲಿ: ರೈಲ್ವೇ ಇಲಾಖೆಯಲ್ಲಿ ಪ್ರಯಾಣಿಕರ ಸಮಸ್ಯೆಗಳಿಗೆ ತಕ್ಷಣದ ಸ್ಪಂದನೆ ಮೂಲಕ ಗಮನ ಸೆಳೆದಿದ್ದ ರೈಲ್ವೇ ಸಚಿವ ಸುರೇಶ್ ಪ್ರಭು ಅವರು ಇದೀಗ ಸಬ್ಸಿಡಿ ಪ್ರಯಾಣಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಹಲವು ಕ್ರಮಕೈಗೊಂಡಿದ್ದಾರೆ. ರಿಯಾಯಿತಿಯಲ್ಲಿ...
View Articleಬಯಲಾಯ್ತು ಟೆನ್ನಿಸ್ ಲೋಕದ ಕರಾಳ ರಹಸ್ಯ
ಜಂಟಲ್ ಮೆನ್ ಕ್ರೀಡೆ ಎಂದೇ ಹೇಳಲಾಗಿದ್ದ ಕ್ರಿಕೆಟ್ ನಲ್ಲಿ ಮ್ಯಾಚ್ ಫಿಕ್ಸಿಂಗ್ ನಡೆದು ತಲ್ಲಣಕ್ಕೆ ಕಾರಣವಾಗಿದ್ದು, ನಿಮಗೆ ಗೊತ್ತೇ ಇದೆ. ಇದೀಗ, ಟೆನ್ನಿಸ್ ನಲ್ಲಿಯೂ ಫಿಕ್ಸಿಂಗ್ ನಡೆದಿರುವುದಾಗಿ ಗಂಭೀರ ಆರೋಪಗಳು ಕೇಳಿಬಂದಿವೆ. ಟೆನ್ನಿಸ್ ಸಭ್ಯ...
View Articleಹೊತ್ತಿ ಉರಿದ ಚಲಿಸುತ್ತಿರುವ ಕಾರು
ಚಲಿಸುತ್ತಿರುವ ಕಾರಿಗೆ ಬೆಂಕಿ ಹೊತ್ತಿಕೊಂಡು ಉರಿದ ಘಟನೆ ರಾಜ್ಯ ರಾಜಧಾನಿ ಬೆಂಗಳೂರಿನ ಕಾವೇರಿ ಜಂಕ್ಷನ್ ಸಮೀಪ ನಡೆದಿದೆ. ಬೊಮ್ಮನಹಳ್ಳಿಯ ಶ್ರೀನಿವಾಸ್ ರೆಡ್ಡಿ ಎಂಬುವರು, ಕುಟುಂಬ ಸದಸ್ಯರ ಜತೆ ಮಧ್ಯಾಹ್ನ 12.30 ರ ಸುಮಾರಿಗೆ ಯಲಹಂಕಕ್ಕೆ...
View Articleಲೇಸರ್ ಬೇಲಿ ನಿರ್ಮಿಸಲು ಮುಂದಾದ ಮೋದಿ ಸರ್ಕಾರ
ಗಡಿಯಲ್ಲಿ ಪಾಕ್ ಪ್ರಚೋದಿತ ಉಗ್ರರ ಉಪಟಳಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ದಿಟ್ಟ ಹೆಜ್ಜೆ ಇಟ್ಟಿರುವ ಮೋದಿ ಸರ್ಕಾರ, ಇದೀಗ ಇಂಡೋ-ಪಾಕ್ ಗಡಿಯಲ್ಲಿ ಲೇಸರ್ ತಂತ್ರಜ್ಞಾನ ಬಳಸಲು ಚಿಂತನೆ ನಡೆಸಿದೆ. ಪಾಕ್ ನಿಂದ ಉಗ್ರರು ಹಾಗೂ...
View Articleಇನ್ನಷ್ಟು ಅಗ್ಗವಾಗಲಿದೆ ತೈಲ ಬೆಲೆ: ಏಕೆ ಗೊತ್ತಾ..?
ಇರಾನ್ ನ ಮೇಲೆ ವಿಧಿಸಲಾಗಿದ್ದ ದಿಗ್ಬಂಧನ ತೆರವಾಗುತ್ತಿದ್ದಂತೆ ಇರಾನ್ ನಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿದ್ದ ಭಾರತಕ್ಕೆ ಮತ್ತಷ್ಟು ಅನುಕೂಲವಾಗಲಿದ್ದು ಮಾತ್ರವಲ್ಲ, ತೈಲ ಬೆಲೆಯಲ್ಲಿಯೂ ಗಣನೀಯವಾಗಿ ಇಳಿಕೆ ಕಾಣುವ ಸಾಧ್ಯತೆ ಇದೆ. ಹೌದು....
View Articleರುದ್ರಭೂಮಿಯಲ್ಲಿ ಶೂಟ್ ಆಯ್ತು ಅಶ್ಲೀಲ ಚಿತ್ರ-ವಿಡಿಯೋ ನೋಡಿದ ಲಕ್ಷಾಂತರ ಮಂದಿ
ಜನ ರುದ್ರಭೂಮಿಯನ್ನೂ ಬಿಡ್ತಾ ಇಲ್ಲ. ಅದನ್ನು ಕೆಟ್ಟ ಕೆಲಸಕ್ಕೆ, ಸ್ವಾರ್ಥಕ್ಕೆ ಬಳಸಿಕೊಳ್ತಾ ಇದ್ದಾರೆ. ಇದಕ್ಕೆ ಇಂಗ್ಲೆಂಡ್ ನಲ್ಲಿ ನಡೆದ ಘಟನೆ ಉತ್ತಮ ಉದಾಹರಣೆ. ಇಂಗ್ಲೆಂಡ್ ನ ವಾರ್ವಿಕ್ಶೈರ್ ನ ರುದ್ರಭೂಮಿಯಲ್ಲಿ ಅಶ್ಲೀಲ ಚಿತ್ರವನ್ನು...
View Articleಮೋದಿಯವರ ತದ್ರೂಪಿಯದ್ದು ಬೇಡ ಫಜೀತಿ !
ಬಾಲಿವುಡ್, ಸ್ಯಾಂಡಲ್ ವುಡ್ ಸೇರಿದಂತೆ ಸಿನಿಮಾ ನಟ, ನಟಿಯರನ್ನು ಹೋಲುವ ವ್ಯಕ್ತಿಗಳಿಗೆ ಎಲ್ಲಿಲ್ಲದ ಖುಷಿ. ಅನೇಕರಿಗೆ ಈ ತದ್ರೂಪವೇ ಬಂಡವಾಳ. ಆದರೆ ಪ್ರಧಾನಿ ಮೋದಿ ಹೋಲುವ ವ್ಯಕ್ತಿ ಮಾತ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮೋದಿಯವರನ್ನೇ ಹೋಲುವ...
View Articleಫೇಸ್ ಬುಕ್ ಬಳಕೆಯಲ್ಲಿ ಅಮೆರಿಕಾವನ್ನೂ ಹಿಂದಿಕ್ಕಲಿದೆ ಭಾರತ !
ಭಾರತದಲ್ಲಿ ಸಾಮಾಜಿಕ ಜಾಲ ತಾಣ ಫೇಸ್ ಬುಕ್ ಬಳಕೆದಾರರ ಸಂಖ್ಯೆ ಹೆಚ್ಚುತ್ತಿರುವ ವೇಗವನ್ನು ಗಮನಿಸಿದರೆ 2017 ರ ಹೊತ್ತಿಗೆ ಈಗ ಪ್ರಥಮ ಸ್ಥಾನದಲ್ಲಿರುವ ಅಮೆರಿಕಾವನ್ನೂ ಹಿಂದಿಕ್ಕಲಿದೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ. ಪ್ರಸ್ತುತ ಫೇಸ್ ಬಳಕೆ...
View Article10 ನೇ ತರಗತಿಯಲ್ಲಿ 45 ಬಾರಿ ಫೇಲಾದರೂ ಛಲ ಬಿಡದ 81 ವರ್ಷದ ವೃದ್ದ !
81 ವರ್ಷದ ಈ ವೃದ್ದ 10 ನೇ ತರಗತಿಯನ್ನು ಪಾಸು ಮಾಡಲೇಬೇಕೆಂಬ ಛಲ ಹೊಂದಿದ್ದಾರೆ. ಈಗಾಗಲೇ 45 ಬಾರಿ ಫೇಲಾಗಿದ್ದರೂ ಛಲ ಬಿಡದ ತ್ರಿವಿಕ್ರಮನಂತೆ ಪಾಸಾಗಲು ಶತಾಯಗತಾಯ ಯತ್ನಿಸುತ್ತಿದ್ದಾರೆ. ಪಾಸಾದ ಮೇಲೆಯೇ ತಾನು ವಿವಾಹವಾಗುವುದು ಎಂಬ ಶಪಥವನ್ನೂ...
View Article