ಮೆಗ್ಗಾನ್ ಆಸ್ಪತ್ರೆಗೆ ಶಾಸಕ ಪ್ರಸನ್ನ ಕುಮಾರ್ ಭೇಟಿ
ಶಿವಮೊಗ್ಗ : ಖಾಸಗಿ ವೈದ್ಯಕೀಯ ಸಂಸ್ಥೆಗಳ ನಿಯಂತ್ರಣ ಕಾಯ್ದೆ ತಿದ್ದುಪಡಿ ವಿರೋಧಿಸಿ ಖಾಸಗಿ ವೈದ್ಯಕೀಯ ಸೇವೆ ಸ್ಥಗಿತಗೊಳಿಸಿ ವೈದ್ಯರು ಮುಷ್ಕರ ನಡೆಸುತ್ತಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರಿಗೆ ಆರೋಗ್ಯ ಸೇವೆಯಲ್ಲಿ ಅನಾನುಕೂಲ ಉಂಟಾಗಬಾರದು ಎಂಬ...
View Article”ಶೂರ್ಪನಕಿಯಂತೆ ದೀಪಿಕಾ ಮೂಗು ಕತ್ತರಿಸುತ್ತೇವೆ”
ಪದ್ಮಾವತಿ ಚಿತ್ರ ಬಿಡುಗಡೆಗೆ ದೇಶದಾದ್ಯಂತ ತೀವ್ರ ವಿರೋಧ ವ್ಯಕ್ತವಾಗ್ತಿದೆ. ರಜಪೂತ ಸಮುದಾಯ ದಿನಕ್ಕೊಂದು ಎಚ್ಚರಿಕೆ ನೀಡ್ತಿದೆ. ರಜಪೂತ ಕರಣಿ ಸೇನೆಯ ಮಹಿಪಾಲ್ ಸಿಂಗ್ ಮಕರಾನಾ ದೀಪಿಕಾ ಮೇಲೆ ಕೆಂಡ ಕಾರಿದ್ದಾರೆ. ಪದ್ಮಾವತಿ ಪಾತ್ರದಲ್ಲಿ...
View Articleವೈದ್ಯರ ಮುಷ್ಕರ: ವಿಚಾರಣೆಯನ್ನು ನಾಳೆಗೆ ಮುಂದೂಡಿದ ಹೈಕೋರ್ಟ್
ಕೆಪಿಎಂಇ ತಿದ್ದುಪಡಿ ವಿಧೇಯಕ ವಿರೋಧಿಸಿ ಕಳೆದ ನಾಲ್ಕು ದಿನಗಳಿಂದ ವೈದ್ಯರು ನಡೆಸುತ್ತಿದ್ದ ಮುಷ್ಕರಕ್ಕೆ ಸಂಬಂಧಿಸಿದಂತೆ ವೈದ್ಯರ ಮುಷ್ಕರ ಪ್ರಶ್ನಿಸಿ ಸಲ್ಲಿಸಲಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಹೈಕೋರ್ಟ್ ನಲ್ಲಿ ನಡೆದಿದ್ದು,...
View Articleಪತ್ನಿ ಸಂಬಂಧ ಬೆಳೆಸಲು ನಿರಾಕರಿಸಿದ್ದೇ ತಪ್ಪಾಯ್ತು….
ಹರ್ಯಾಣದ ಕುರುಕ್ಷೇತ್ರ ಜಿಲ್ಲೆಯ ಜ್ಯೋತಿಶರದಲ್ಲಿ ಪತಿಯೊಬ್ಬ ಪತ್ನಿ ಹತ್ಯೆ ಮಾಡಿದ್ದಾನೆ. ಬೆಡ್ ರೂಂನಲ್ಲಿ ಶಾರೀರಿಕ ಸಂಬಂಧ ಬೆಳೆಸಲು ಪತ್ನಿ ವಿರೋಧಿಸಿದ್ದೇ ಈ ಕೊಲೆಗೆ ಕಾರಣವಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಿಚಾರಣೆ...
View Articleಪ್ರದ್ಯುಮನ್ ಹತ್ಯೆ ಪ್ರಕರಣದಲ್ಲಿ ಸಿಬಿಐ ಯೂ ಟರ್ನ್
ಗುರ್ಗಾಂವ್ ರಯಾನ್ ಇಂಟರ್ನ್ಯಾಷನಲ್ ಸ್ಕೂಲಿನ ವಿದ್ಯಾರ್ಥಿ ಪ್ರದ್ಯುಮನ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ದಿನಕ್ಕೊಂದು ತಿರುವು ಸಿಗ್ತಿದೆ. ಈ ಮಧ್ಯೆ ಪೊಲೀಸರಿಂದ ಬಂಧಿತನಾಗಿರುವ ಕಂಡಕ್ಟರ್ ಅಶೋಕ್ ಕುಮಾರ್ ಗೆ ಕ್ಲೀನ್ ಚಿಟ್ ನೀಡಲು ಸಿಬಿಐ...
View Articleಇದು ನೀವು ಕಂಡು ಕೇಳರಿಯದಂತಹ ಮದುವೆ ಪ್ರಪೋಸಲ್…!
ಚೆನ್ ಮಿಂಗ್ ಚೀನಾದ ವಿಡಿಯೋ ಗೇಮ್ ಡಿಸೈನರ್. ತನ್ನ ಪ್ರೇಯಸಿಗೆ ರೊಮ್ಯಾಂಟಿಕ್ ಆಗಿ ಪ್ರಪೋಸ್ ಮಾಡಬೇಕು ಅಂದುಕೊಂಡಿದ್ದ. ಅದಕ್ಕಾಗಿ ಅವನು ಆಯ್ಕೆ ಮಾಡಿಕೊಂಡಿದ್ದು ಐಫೋನ್ ಎಕ್ಸ್. ಒಂದಲ್ಲ, ಎರಡಲ್ಲ ಬರೋಬ್ಬರಿ 25 ಐಫೋನ್ ಗಳು. ಚೆನ್ ಮಿಂಗ್ 25...
View Articleಆಧಾರ್ ಲಿಂಕ್ ಮಾಡುವ ಹೊಸ ವಿಧಾನಕ್ಕೆ ಗ್ರೀನ್ ಸಿಗ್ನಲ್
ಆಧಾರ್ ಆಧಾರಿತ ಸಿಬ್ ರಿ ವೆರಿಫಿಕೇಶನ್ ಗೆ ಟೆಲಿಕಾಂ ಆಪರೇಟರ್ ಗಳು ಪ್ರಸ್ತಾಪಿಸಿದ 3 ವಿಧಾನಗಳಿಗೆ ವಿಶಿಷ್ಟ ಗುರುತಿನ ಚೀಟಿ ಪ್ರಾಧಿಕಾರ ಸಮ್ಮತಿ ನೀಡಿದೆ. ಡಿಸೆಂಬರ್ 1ರಿಂದ ಈ ಹೊಸ ವಿಧಾನಗಳ ಮೂಲಕ ಆಧಾರ್ ಮೂಲಕ ಮೊಬೈಲ್ ಚಂದಾದಾರರ ಸಿಮ್...
View Articleಒಂದುವರೆ ತಿಂಗಳಲ್ಲಿ 11 ಸಾವಿರ ಬುಕ್ ಆಯ್ತು ಈ ಕಾರು
ಮಾರುತಿ ಸುಜುಕಿ ಎಸ್ ಕ್ರಾಸ್ (S-Cross) ಮಾಡೆಲ್ ಗ್ರಾಹಕರಲ್ಲಿ ಜನಪ್ರಿಯತೆ ಗಳಿಸಿದೆ. ಈ ಮಾಡೆಲ್ ಕಾರನ್ನು ಒಂದುವರೆ ತಿಂಗಳಲ್ಲಿ 11 ಸಾವಿರ ಗ್ರಾಹಕರು ಬುಕ್ ಮಾಡಿದ್ದಾರೆ. ಕಂಪನಿ ಅಕ್ಟೋಬರ್ 3ರಂದು ಎಸ್-ಕ್ರಾಸ್ ಮಾಡೆಲ್ ಕಾರನ್ನು ಭಾರತಕ್ಕೆ...
View Articleಮಗುವಿನ ಬುದ್ಧಿವಂತಿಕೆಗೆ ತಾಯಿ ಕಾರಣ
ವಿಶ್ವದಲ್ಲಿರುವ ಬುದ್ಧಿವಂತರೆಲ್ಲ ತಾಯಂದಿರಿಗೆ ಧನ್ಯವಾದ ಹೇಳಬೇಕು. ಯಾಕೆಂದ್ರೆ ಅವರ ತಾಯಿಯಿಂದ ಈ ಬುದ್ಧಿ ಸಿಕ್ಕಿದೆ. ತಂದೆಯಿಂದ ಅಲ್ಲ. ಸಂಶೋಧನೆಯೊಂದರ ಪ್ರಕಾರ ಮಗುವಿನ ಬುದ್ಧಿ ತಾಯಿಯಿಂದ ಅನುವಂಶೀಯವಾಗಿ ಬಂದಿದೆಯಂತೆ. ತಂದೆ ಇದ್ರಲ್ಲಿ ಏನು...
View Articleಬಿಂದಿ, ಕಾಡಿಗೆಗೆ ಇಲ್ಲದ GST ಸ್ಯಾನಿಟರಿ ನ್ಯಾಪ್ಕಿನ್ ಗೆ ಯಾಕೆ?
ಕೇಂದ್ರ ಸರ್ಕಾರದ ಸರಕು ಮತ್ತು ಸೇವಾ ತೆರಿಗೆ ಬಗ್ಗೆ ಚರ್ಚೆಯಾಗ್ತಾನೇ ಇದೆ. ಈ ಮಧ್ಯೆ ದೆಹಲಿ ಹೈಕೋರ್ಟ್ ಕೂಡ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿದೆ. ಬಿಂದಿ, ಸಿಂದೂರ, ಕಾಡಿಗೆಗೆ ವಿನಾಯಿತಿ ನೀಡಿರುವ ಸರ್ಕಾರ ಸ್ಯಾನಿಟರಿ ನ್ಯಾಪ್ಕಿನ್...
View Articleವೈದ್ಯರ ಮುಷ್ಕರ : ಏರುತ್ತಲೇ ಇದೆ ಸಾವಿನ ಸಂಖ್ಯೆ
ಕೆಪಿಎಂಇ ತಿದ್ದುಪಡಿ ವಿಧೇಯಕವನ್ನು ವಿರೋಧಿಸಿ ಖಾಸಗಿ ಆಸ್ಪತ್ರೆಗಳ ವೈದ್ಯರು ಕಳೆದ ನಾಲ್ಕು ದಿನಗಳಿಂದ ಮುಷ್ಕರ ನಡೆಸುತ್ತಿದ್ದು, ಸರ್ಕಾರ ಹಾಗೂ ವೈದ್ಯ ಸಂಘದ ಪದಾಧಿಕಾರಿಗಳ ನಡುವಣದ ಮಾತುಕತೆ ಫಲಪ್ರದವಾಗದ ಕಾರಣ ಮುಷ್ಕರ ಮುಂದುವರೆದಿದೆ. ಇದರ...
View Articleವಿಧಾನಸಭೆಯಲ್ಲಿ ಮೌಢ್ಯ ನಿಷೇಧ ವಿಧೇಯಕ ಅಂಗೀಕಾರ
ಬೆಳಗಾವಿಯ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲದ ಅಧಿವೇಶನದಲ್ಲಿ ಬಹು ದಿನದಿಂದ ನೆನೆಗುದಿಗೆ ಬಿದ್ದಿದ್ದ ಮೌಢ್ಯ ನಿಷೇಧ ವಿಧೇಯಕಕ್ಕೆ ಅಂಗೀಕಾರ ದೊರೆತಿದೆ. ಭವಿಷ್ಯ, ವಾಸ್ತು ಸೇರಿದಂತೆ ಕೆಲವೊಂದು ಪ್ರಕಾರಗಳನ್ನು ಮೌಢ್ಯ ನಿಷೇಧ...
View Articleತಾತ್ಕಾಲಿಕವಾಗಿ ಮುಷ್ಕರ ಹಿಂಪಡೆದ ಖಾಸಗಿ ವೈದ್ಯರು
ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದ ಖಾಸಗಿ ಆಸ್ಪತ್ರೆ ವೈದ್ಯರು ಮುಷ್ಕರ ಕೈಬಿಡಲು ನಿರ್ಧರಿಸಿದ್ದಾರೆ. ತಾತ್ಕಾಲಿಕವಾಗಿ ಮುಷ್ಕರ ಕೈ ಬಿಡುತ್ತಿರುವುದಾಗಿ ಫನಾ ಅಧ್ಯಕ್ಷ ಜಯಣ್ಣ ಹೇಳಿಕೆ ನೀಡಿದ್ದಾರೆ. ಗುರುವಾರ ಸಂಜೆ ವೇಳೆಗೆ ಸಭೆ ನಡೆಸಿದ...
View Articleರಾಷ್ಟ್ರೀಯ ಹೆದ್ದಾರಿಗಳಿಗೆ ಸಿಗಲಿದೆ ಸ್ಟಾರ್ ರೇಟಿಂಗ್
ಭಾರತದಲ್ಲಿರೋ ಎಲ್ಲಾ ರಾಷ್ಟ್ರೀಯ ಹೆದ್ದಾರಿಗಳಿಗೂ ಇನ್ಮೇಲೆ ಸ್ಟಾರ್ ರೇಟಿಂಗ್ ಸಿಗಲಿದೆ. ಹೈವೇ ಗುಣಮಟ್ಟದ ಆಧಾರದ ಮೇಲೆ ಸೊನ್ನೆಯಿಂದ 5 ರವರೆಗೂ ರೇಟಿಂಗ್ ನೀಡಲಾಗುತ್ತದೆ. ದೆಹಲಿ-ಮುಂಬೈ ಮತ್ತು ಮುಂಬೈ-ಚೆನ್ನೈ ನಡುವಣ ಕಾರಿಡಾರ್ ಗಳ ಸಮೀಕ್ಷೆ...
View Articleಭಾರತೀಯನ ಜಾಗದ ಒಡೆತನಕ್ಕೆ ಅಮೆರಿಕನ್ ಪ್ರಜೆಯ ಜಟಾಪಟಿ
ಇಂದೋರ್ ನಿವಾಸಿ ಸುಯಶ್ ದೀಕ್ಷಿತ್ , ಈಜಿಪ್ಟ್ ಮತ್ತು ಸುಡಾನ್ ಗಡಿಯಲ್ಲಿರೋ ಬಿರ್ ತಾವಿಲ್ ಪ್ರದೇಶಕ್ಕೆ ತಾನೇ ಕಿಂಗ್ ಅಂತಾ ಘೋಷಿಸಿಕೊಂಡಿದ್ದರು. ಅದಕ್ಕೆ ಕಿಂಗ್ಡಮ್ ಆಫ್ ದೀಕ್ಷಿತ್ ಅಂತಾನೂ ಹೆಸರು ಕೊಟ್ಟಿದ್ದರು. ಆದ್ರೀಗ ಅಮೆರಿಕದ ಜೆರೆಮಿ...
View Articleವೈರಲ್ ಆಗಿದೆ ಚೀನಾದಲ್ಲಿ ನಡೆದ ಬೆಚ್ಚಿಬೀಳಿಸೋ ಅಪಘಾತ
ವಿದ್ಯಾರ್ಥಿಯೊಬ್ಬ ಚಲಿಸುತ್ತಿದ್ದ ಕಾರಿನಡಿ ಸಿಲುಕಿದ ಭಯಾನಕ ವಿಡಿಯೋ ಇಂಟರ್ನೆಟ್ ನಲ್ಲಿ ವೈರಲ್ ಆಗಿದೆ. ನವೆಂಬರ್ 13ರಂದು ಚೀನಾದ ಯುಯಿಕಿಂಗ್ ಕೌಂಟಿಯಲ್ಲಿ ನಡೆದ ಘಟನೆ ಇದು. ರಸ್ತೆಯಲ್ಲೇ ನಿಂತು ಬಾಲಕ ಶೂಲೇಸ್ ಕಟ್ಟಿಕೊಳ್ತಿದ್ದ. ವೇಗವಾಗಿ ಬಂದ...
View Article1,799 ರೂ.ಗೆ ಸಿಗ್ತಿದೆ ಏರ್ಟೆಲ್ 4ಜಿ ಸ್ಮಾರ್ಟ್ಫೋನ್
ಭಾರತದ ಪ್ರಮುಖ ಟೆಲಿಕಾಂ ಕಂಪನಿ ಏರ್ಟೆಲ್ ಎರಡು ಹೊಸ 4ಜಿ ಆಂಡ್ರಾಯ್ಡ್ ಸ್ಮಾರ್ಟ್ಫೋನ್ ಬಿಡುಗಡೆ ಮಾಡಿದೆ. ಇದಕ್ಕಾಗಿ ಏರ್ಟೆಲ್ ಭಾರತದ ಮೊಬೈಲ್ ಕಂಪನಿ ಕಾರ್ಬನ್ ಜೊತೆ ಒಪ್ಪಂದ ಮಾಡಿಕೊಂಡಿದೆ. ಎ 1 ಇಂಡಿಯನ್ ಮೊಬೈಲ್ ಎಂ ಆರ್ ಪಿ ಬೆಲೆ 4390...
View Articleಪುರುಷನಾಗಿ ಬದಲಾಗಲು ಅನುಮತಿ ಕೇಳಿದ್ದಾಳೆ ಮಹಿಳಾ ಪೇದೆ
ಮುಂಬೈನ ಮಹಿಳಾ ಪೊಲೀಸ್ ಪೇದೆಯೊಬ್ಬಳು ಲಿಂಗ ಬದಲಾವಣೆ ಮಾಡಿಸಿಕೊಳ್ಳುವ ಇಂಗಿತ ವ್ಯಕ್ತಪಡಿಸಿದ್ದಾರೆ. ಮಜಲ್ಗಾಂವ್ ಪೊಲೀಸ್ ಠಾಣೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಸ್ಮಿತಾ ದೇಶಪಾಂಡೆ (ಹೆಸರು ಬದಲಾಯಿಸಲಾಗಿದೆ) ಲಿಂಗ ಪರಿವರ್ತನೆಗಾಗಿ ಇಲಾಖೆಯ...
View Articleಆತುರದಲ್ಲಿ ಆಗಿಹೋಯ್ತು ಇಂಥಾ ಪ್ರಮಾದ….
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ರಾಜೀನಾಮೆಗೆ ಒತ್ತಾಯಿಸಿದ್ದ ಟ್ವೀಟ್ ಒಂದನ್ನು ಪೆಂಟಗಾನ್ ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ರಿಟ್ವೀಟ್ ಮಾಡಲಾಗಿದೆ. ತನ್ನ ತಪ್ಪಿನ ಅರಿವಾಗ್ತಿದ್ದಂತೆ ಪೆಂಟಗಾನ್ ಅಧಿಕಾರಿಗಳು ಕೂಡಲೇ ಟ್ವೀಟ್ ಡಿಲೀಟ್...
View Articleಮುಸ್ಲಿಂ ಮತದಾರರಿಗೆ ಬಿಜೆಪಿ ಮುಖಂಡನ ಧಮ್ಕಿ
ಉತ್ತರ ಪ್ರದೇಶದ ಸ್ಥಳೀಯ ಸಂಸ್ಥೆ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಮುಖಂಡ ರಂಜಿತ್ ಕುಮಾರ್ ಶ್ರೀವಾಸ್ತವ ಮುಸ್ಲಿಂ ಮತದಾರರಿಗೆ ಧಮ್ಕಿ ಹಾಕಿದ್ದಾರೆ. ನನ್ನ ಪತ್ನಿಗೆ ಮತ ಹಾಕಿ, ಇಲ್ಲದೇ ಹೋದಲ್ಲಿ ಹಿಂದೆಂದೂ ಕಂಡಿರದಂತಹ ಸಂಕಷ್ಟಗಳು...
View Article